Prince
15.7K views
1 days ago
ರಾಜ್ಯ ರಾಜಧಾನಿಗೆ ಬಾಂಬ್  ಬೆದರಿಕೆಗಳು ಹೆಚ್ಚುತ್ತಿರುವ ಸಮಯದಲ್ಲೇ ತಮಿಳುನಾಡು (Tamilnadu) ಸಿಎಂ ಪುತ್ರ ಉದಯಾನಿಧಿ ಮಗನ ಮೇಲಿನ ಸಿಟ್ಟಿಗೆ ಬೆಂಗಳೂರಿನ ಕಚೇರಿಗಳಿಗೆ (Bangalore Offices) ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದೆ. 13 ಸೈನಡ್ ಗ್ಯಾಸ್ ಪಾಯಿಸನ್ ಪ್ಲಾನ್ ಮಾಡಲಾಗಿದ್ದು, ಒಂದು ಗಂಟೆಯ ಹೊತ್ತಿಗೆ ಬ್ಲಾಸ್ಟ್ ಅಗಲಿದೆ ಎಂದು DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ (Mail)​ ಬಂದಿದೆ ಎಂದು ತಿಳಿದು ಬಂದಿದೆ. #🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱

More like this