ರಾದಕೃಷ್ಣ
485 views
4 days ago
AI indicator
ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಹಳೆಯ ಮುಖ್ಯಮಂತ್ರಿಗಳಿಂದ ಒದ್ದು ಅಧಿಕಾರ ಕಸಿದುಕೊಂಡ ನಂತರವಂತೂ ನೂತನ ಸಚಿವ ಸಂಪುಟದ ಸಚಿವರಿಗೆ ಲೂಟಿ ಹೊಡೆಯಲು ಹೆಚ್ಚು ಅವಕಾಶಗಳಿರುವ ಖಾತೆಗಳಿಗೆ ಪೈಪೋಟಿ ನಿಲ್ಲುತ್ತಿಲ್ಲ.ಸಿದ್ದರಾಮಯ್ಯನವರ ಕೃಪಾಶೀರ್ವಾದದಿಂದ ಬೆಂಗಳೂರು ಅಭಿವೃದ್ಧಿ ಖಾತೆ ಪಡೆದಿರುವ ಕೃಷ್ಣಬೈರೇಗೌಡ ಬಿಡಿಎ, ಬಿಎಂಆರ್‌ಡಿಎ ನನಗೆ ಬೇಕೇ ಬೇಕೆಂದು ಕೆಂಡ ಕಾರುತ್ತಿದ್ದಾರೆ. ಈ ಸರ್ಕಾರ ಜನಸಾಮಾನ್ಯರ ಪರ ಶ್ರಮಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ! #ರಾಜೀನಾಮೆಸರ್ಕಾರ #CongressVsCongress https://www.narendramodi.in/network/userpost-task/6a27e43859cb26bd2608fb11 #ಭೂಮಿ #🤩ಭಾರತದ ಆಟ🏏 #😍 ನನ್ನ ಸ್ಟೇಟಸ್ #💓ಮನದಾಳದ ಮಾತು #🌙ನೀ ನನ್ನ ಚಂದಿರ💖 via MyNt