ವಿಶೇಷ ದಿನಕ್ಕೆ ದರ್ಶನ್ ಬೇಡಿಕೆ.. ಎಸ್ಪಿಗೆ ಪತ್ರ: ಗಂಡನ ನೆನಪಲ್ಲಿ ಒಡೆದ ಹೃದಯ.. ವಿಜಯಲಕ್ಷ್ಮೀ ಭಾವುಕ!
ಎಂತದ್ದೇ ಕಷ್ಟಗಳು ಎದುರಾದ್ರು, ಎದೆಗುಂದದೆ ಇಷ್ಟು ವರ್ಷಗಳಿಂದ ಸಂಸಾರದ ದೋಣಿಯನ್ನ ಮುನ್ನಡೆಸುತ್ತಿರೋ ದರ್ಶನ್ ವಿಜಯಲಕ್ಷ್ಮೀಗೆ ಇದೇ ಮೊದಲ ಭಾರಿಗೆ ದೂರಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಬೇಕಿದೆ.darshan vijayalakshmi 23rd wedding anniversary jail emotional post