ಜಗತ್ತಿಗೆ ಬೇಕಿರುವುದು ಶಾಂತಿ ಹೊರತು ಯುದ್ಧವಲ್ಲ-ಬಾಳೇಕಾಯಿ ಶ್ರೀನಿವಾಸ್ - ಸಮಗ್ರ ಸುದ್ದಿ
ಚಿತ್ರದುರ್ಗ ಮೇ-2: ಜಗತ್ತಿಗೆ ಗೌತಮಬುದ್ಧ ಶಾಂತಿಯನ್ನು ಬೋಧಿಸಿದರು ಮತ್ತು ಎಲ್ಲರೂ ಕೂಡ ನೆಮ್ಮದಿಯ ಬದುಕು ನಡೆಸುವಂತೆ ಪ್ರೇರೇಪಣೆ ಮಾಡಿದರು ಎಂದು ದಲಿತ ಮುಖಂಡ ಬಾಳೇಕಾಯಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿ ಇಂಡಸ್ಟಿçಯಲ್ ಏರಿಯಾ ಸಮೀಪ ಹಮ್ಮಿಕೊಳ್ಳಲಾಗಿದ್ದು ಬುದ್ಧ ಜಯಂತಿ…