Pawan Kalyan: ಬೆಂಗಳೂರು ಕೋರ್ಟ್ ಮೊರೆ ಹೋದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್..! ಕಾರಣ ಏನು ಗೊತ್ತೆ.?
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ (Pawan Kalyan) ಅವರು ಬೆಂಗಳೂರು ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಇತ್ತೀಚೆಗೆ ಪ್ರಮುಖ ಮನವಿಯೊಂದನ್ನು ಸಲ್ಲಿಸಿ, ಮೊರೆಯಿಟ್ಟಿದ್ದಾರೆ.