Hk
451 views
10 hours ago
३६ ह व्ह्यू · २.८ ह प्रतिक्रिया | ಅವರು ಈಗಿನ ನಟರಂತೆ 'ಮೊದಲು ಮಾನವನಾಗು' ಅಂತ ಉಪದೇಶ ನೀಡಿ ಸಿನಿಮಾಗಳಲ್ಲಿ ಕ್ರೌರ್ಯ ಮೆರೆಸಲಿಲ್ಲ. ತಮ್ಮ ಅಜೆಂಡಾ‌ಗಾಗಿ 'ಭೀಮ' ಅಂತ ಅಂಬೇಡ್ಕರ್‌ರನ್ನು ಬಳಸಿಕೊಳ್ಳಲಿಲ್ಲ. ಆದರೆ ಸ್ವತಃ ಅಭಿನಯದ ಮೂಲಕ, ವ್ಯಕ್ತಿತ್ವದ ಮೂಲಕ ಮಾನವೀಯತೆಯನ್ನು ಸಾರಿದರು. ತಮ್ಮ ಚಿತ್ರಗಳ ಮುಖಾಂತರವೇ ಸಮಾನತೆಯ ತತ್ತ್ವವನ್ನು ಜನರ‌ ಎದೆಯಲ್ಲಿ ಬಿತ್ತಿದ್ದ ಬಂಗಾರದ ಮನುಷ್ಯ. ಹಾಗಾಗಿಯೇ ಅಣ್ಣಾವ್ರು ಭಾರತೀಯ ಚಿತ್ರರಂಗದ ಧ್ರುವತಾರೆ. ಅಭಿಮಾನಿಗಳ ದೇವ್ರು ಡಾ|| ರಾಜಕುಮಾರ್ ಅವರಿಗೆ ಜನ್ಮದಿನದಂದು ಅಭಿಮಾನಿ ದೇವರುಗಳ ಹೃದಯ ತುಂಬಿದ ನಮನಗಳು. #ಯುವಾಬ್ರಿಗೇಡ್ #ರಾಜಕುಮಾರ #ಬ್ರ್ಯಾಂಡ್_ಕನ್ನಡ #brandkannada | Yuva Brigade
ಅವರು ಈಗಿನ ನಟರಂತೆ 'ಮೊದಲು ಮಾನವನಾಗು' ಅಂತ ಉಪದೇಶ ನೀಡಿ ಸಿನಿಮಾಗಳಲ್ಲಿ ಕ್ರೌರ್ಯ ಮೆರೆಸಲಿಲ್ಲ. ತಮ್ಮ ಅಜೆಂಡಾ‌ಗಾಗಿ 'ಭೀಮ' ಅಂತ ಅಂಬೇಡ್ಕರ್‌ರನ್ನು ಬಳಸಿಕೊಳ್ಳಲಿಲ್ಲ. ಆದರೆ ಸ್ವತಃ...
https://www.facebook.com/share/v/1FVEYaxwyE/ #😍 ನನ್ನ ಸ್ಟೇಟಸ್ #💪 ಜೈ ಹನುಮಾನ್ 🚩 #☺ಜೀವನದ ಸತ್ಯ #🔱 ಭಕ್ತಿ ಲೋಕ