ರಾಮ ಎಂದರೇ ಪುಣ್ಯ, ರಾಮ ಎಂದರೇ ಸ್ವರ್ಗ, ರಾಮ ಎಂದರೇ ಪಾಪ ಪರಿಹಾರ🚩
ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯ ಅಪಾರ ಮಹಿಮೆ, ದೈವಿಕ ಕೃಪೆ ಹಾಗೂ ಭಕ್ತರ ಹೃದಯವನ್ನು ಸ್ಪರ್ಶಿಸುವ ಅದ್ಭುತ ಕಥೆಯನ್ನು ಒಳಗೊಂಡ ಭಕ್ತಿಪೂರ್ಣ ಕೃತಿ“ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಕಥೆ ”ಈಗ Nevera Creations ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ಈಗಲೇ ಆಲಿಸಿ ಮತ್ತು ಆನಂದಿಸಿ:
🔗 https://youtu.be/_V_ea6QgwVI
ನಿಮ್ಮ ಅಮೂಲ್ಯ ಪ್ರೀತಿ, ಬೆಂಬಲ ಮತ್ತು ಆಶೀರ್ವಾದವು ಸದಾ ನಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುತ್ತೇವೆ.
ಭಗವಂತನ ಕೃಪೆಯು ನಿಮ್ಮ ಮೇಲೆ ಸದಾ ಇರಲಿ 🙏
#ಜನಪದ #😍 ನನ್ನ ಸ್ಟೇಟಸ್ #🎶ಜಾನಪದ ಗೀತೆಗಳು #🙏🙏ದೈವಭಕ್ತಿ ದೈವ ದರ್ಶನ 🙏🙏