#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ನಡೆಯಲಿರುವ @JanataDal_S ಪಕ್ಷದ ಜನತಾ ಸಮಾವೇಶ ಹಾಗೂ ಬೆಳ್ಳಿಹಬ್ಬದ ಸಂಭ್ರಮಕ್ಕೆ ನಾಡಿನ ಜನತೆಗೆ ಆತ್ಮೀಯ ಸುಸ್ವಾಗತ.
ಹಾಗೆಯೇ ಪಕ್ಷದ ಸಂಸದರು, ಶಾಸಕರು, ಹಿರಿಯ ನಾಯಕರು, ನಿಷ್ಠಾವಂತ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರಾದೇಶಿಕ ಪಕ್ಷದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರುತ್ತೇನೆ.
ಬನ್ನಿ, ಕರ್ನಾಟಕದ ಶಕ್ತಿಯನ್ನು ಎತ್ತಿ ಮೆರೆಸೋಣ.
•ದಿನಾಂಕ : 11/04/2026ನೇ, ಶನಿವಾರ
•ಸಮಯ : ಬೆಳಗ್ಗೆ 11 ಗಂಟೆಗೆ
•ಸ್ಥಳ : ಕೊಮ್ಮಘಟ್ಟ ನೈಸ್ ಗ್ರೌಂಡ್, ಬೆಂಗಳೂರು
#JDS25 #ಬೆಳ್ಳಿಹಬ್ಬ #ಜನತಾಸಮಾವೇಶ
#JDS #SilverJubilee #JanataSamavesha #Bengaluru