mruthyunjay doddawad
1.6K views
7 days ago
https://youtu.be/csu22xqEhu4?si=xoS6srxP-fXwc5SR ನಮಸ್ಕಾರ,🙏ಬಸವ ಜಯಂತಿಯ ಶುಭಾಶಯಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರು ಹಾಗೂ ಅತ್ಯುತ್ತಮ ವಾಗ್ಮಿಗಳೂ ಆದ ಡಾ,ಸಿ,ಸೋಮಶೇಖರ ಸರ್ ಕನಸಿನ ಪ್ರಾಜೆಕ್ಟ್ ವಚನ ದರ್ಶನ ಅವರ ಅದ್ಭುತ ವಾಗ್ಝರಿಯಲ್ಲಿ ವಚನಗಳ ವ್ಯಾಖ್ಯಾನವನ್ನು ಕೇಳುವುದೇ ಒಂದು ಸುಂದರ ಅನುಭವ ನಾನು ಸೇರಿದಂತೆ ನಾಡಿನ ಖ್ಯಾತ ಗಾಯಕರಾದ ವಿಜಯ್ ಪ್ರಾಕಾಶ್,ಸಂಗೀತ ಕಟ್ಟಿ,ಸುಪ್ರಿಯ ರಘುನಂದನ್ ರವರು ಹಾಡಿದ ವಚನಗಳು ವಚನಗಳ ಹರಿಕಾರ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣ ಅವರ ಜಯಂತಿ ಯ ಪ್ರಯುಕ್ತ ಕೇಳಿ ಆನಂದಿಸಿ ನನ್ನ ಸ್ವರ ಕಲ್ಪನೆಯಲ್ಲಿ #ವಚನ