Vignesh N Reddy
404 views
2 days ago
AI indicator
३.५ ह व्ह्यू · ४१ प्रतिक्रिया | ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಹುಟ್ಟು ಹಬ್ಬದ ಸಂಭ್ರಮ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರು ಅಭಿಮಾನಿಗಳ ಮತ್ತು ಸ್ನೇಹಿತರ ಹಾಗೂ ಕುಟುಂಬದ ಸದಸ್ಯರ ಜೊತೆಗೂಡಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಇನ್ನು ಇದೇ ಸಂಧರ್ಭದಲ್ಲಿ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು ಇನ್ನು ಕಾರ್ಯಕ್ರಮದಲ್ಲಿ ಅತ್ತಿಬೆಲೆ ಬಸವರಾಜ್. ಹೋರಾಟಗಾರರ ಮಂಜುನಾಥ್ ದೇವು. ಪಟಾಪಟ್ ರವಿ. ಚರ‍್ಮೆನ್ ಗಣೇಶ್. ಸಿ.ಮುನಿರಾಜು. ಬಿಕೆ ಬಶೀರ್. ನಾಗರಾಜ್. ತ್ರೀ ಸ್ಟಾರ್ ವಸಂತ್ ಕುಮಾರ್. ರವಿ. ಪೊಲೀಸ್ ರವಿ. ಹುಸ್ಕೂರು ಸರ್ವೇಶ್ ಹಾಗೂ ಅವರ ಸ್ನೇಹಿತರು. ಮುನಿರಾಜು. ನಚಿತ್ರ ಚಲವಾದಿ. ಡಿ.ಮಂಜುನಾಥ್. ಹರೀಶ್. ಆಟೋ ಅಂಬರೀಶ್. ಜೈಕುಮಾರ್. ಫ್ಯಾಮಿಲಿ ಮಾಟ್ ð ಇರ್ಷಾದ್. ಜಾವಿದ್. ಹಾಗೂ ಗಡಿನಾಡು ಕನ್ನಡ ಯುವ ಸೇನೆ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಿದ್ದರು. | Suryodaya24.TV
ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಹುಟ್ಟು ಹಬ್ಬದ ಸಂಭ್ರಮ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆಯೋಜಿಸಲಾಗಿದ್ದ...
https://www.facebook.com/share/v/17aaREMZ1s/ #💓ಲವ್ ಸ್ಟೇಟಸ್