ಶ್ರೀ ವಿಷ್ಣು ಆರಾಧನೆ
ಅತ್ಯಂತ ಶ್ರೇಷ್ಠವಾದ ದಿನ
ಅಧಿಕ ಏಕಾದಶಿಯ
ಈ ಗುರುವಾರ
🌹🌹🌹🌹🌹
ಅಧಿಕ ಮಾಸದ ಏಕಾದಶಿ ಮಹತ್ವ
ಈ ದಿನ ವಿಷ್ಣು ಸಹಸ್ರನಾಮ ಪಠಿಸುವುದು
ದೇವಸ್ಥಾನಗಳಿಗೆ ಭೇಟಿ ನೀಡುವುದು ಹಾಗೂ ಬಡವರಿಗೆ ದಾನ ಮಾಡುವುದರಿಂದ
ವಿಶೇಷ ಅನುಗ್ರಹ ಲಭಿಸುತ್ತದೆ.
1
ಮೂರು ವರ್ಷಗಳಿಗೊಮ್ಮೆ ಬರುವ ಈ ವಿಶೇಷ ಏಕಾದಶಿಯಲ್ಲಿ ಉಪವಾಸ ಮಾಡುವುದರಿಂದ, ವರ್ಷವಿಡೀ ಬರುವ ಎಲ್ಲಾ ಏಕಾದಶಿಗಳನ್ನು ಆಚರಿಸಿದಷ್ಟು ಪುಣ್ಯ ಫಲ ಸಿಗುತ್ತದೆ
2
ಭಗವಾನ್ ವಿಷ್ಣು ಮತ್ತು ಶಿವನ ಅನುಗ್ರಹಕ್ಕೆ ಪಾತ್ರರಾಗಲು ಇದು ಅತ್ಯಂತ ಸೂಕ್ತವಾದ ಸಮಯ. ಇದು ಹಿಂದಿನ ಜನ್ಮದ ಪಾಪಗಳನ್ನು ಮತ್ತು ಜನ್ಮಜನ್ಮಾಂತರದ ದೋಷಗಳನ್ನು ನಿವಾರಿಸುತ್ತದೆ
3
ಈ ವ್ರತವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹಿಡಿತ ಸಿಗುತ್ತದೆ. ಇದು ಅಂತಿಮವಾಗಿ ಮೋಕ್ಷವನ್ನು ಕರುಣಿಸುತ್ತದೆ ಎಂಬ ನಂಬಿಕೆ ಇದೆ.
ಮತ್ತು
ಈ ಮಾಸದಲ್ಲಿ ಜನ್ಮ ದಿನ ಹಾಗು ಹಿರಿಯರ ನೆನಪಿನ ದಿನ ಆಚರಿಸಬಾರದು
ಶುಭ ಕಾರ್ಯಗಳನ್ನು ಆರಂಭಿಸಬಾರದು ಮುಕ್ತಾಯವೂ ಮಾಡಬಾರದು.
ಪತ್ರಿಕೆಗಳಲ್ಲಿ ಓದಿದ ಬರಹ.
#🕉️ನನ್ನ ದೇವರ ಭಕ್ತಿ🕉️ #🙏 ದೈವ ಭಕ್ತಿ 🙏 #🙏 ಶುಭ ದಿನ 🙏