Nagesh Manasare
611 views
1 days ago
“ನೋಡಿ ಸ್ವಾಮಿ.ನಾವು ಇರೋದೇ ಹೀಗೆ” "ಸ್ವಾತಂತ್ರ್ಯ ಪಡೆದು ದಶಕಗಳು ಕಳೆದರೂ, ನಮ್ಮ ದೇಶ ಇನ್ನೂ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಹೋರಾಟ ನಡೆಸುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು, ನಾಗರಿಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮರೆತಿರುವುದು. ಸರ್ಕಾರ ಮಾತ್ರ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ; ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತು ಸಣ್ಣ ಸಣ್ಣ ಸಕಾರಾತ್ಮಕ ಬದಲಾವಣೆಗಳನ್ನು ತಂದಾಗಲೇ ನಿಜವಾದ ಪ್ರಗತಿ ಸಾಧ್ಯ. ರಾಷ್ಟ್ರದ ದೊಡ್ಡ ವಿಷಾದವೆಂದರೆ ಆದರ್ಶ ಮತ್ತು ಜವಾಬ್ದಾರಿಯುತ ನಾಗರಿಕರ ಸಂಖ್ಯೆ ಇನ್ನೂ ಕಡಿಮೆಯಿರುವುದು." 🇮🇳 #📖 ಭಾರತದ ಚರಿತ್ರೆ #🔴ನಮ್ಮ ಕರ್ನಾಟಕ🟡 #📚ನೀತಿ ಕಥೆಗಳು #📘 Education 🖍️ #🎥 Motivational ಸ್ಟೇಟಸ್