ಸಿರಿ ಉಪ್ಪಾರ್
548 views
18 hours ago
ಮಗಳ ಮೇಲೆ ನಡೆದ ಕ್ರೂರ ಅನ್ಯಾಯಕ್ಕೆ ನ್ಯಾಯಕ್ಕಾಗಿ ಹೋರಾಡಿದ ತಾಯಿಯ ಹೋರಾಟಕ್ಕೆ ಕೊನೆಗೂ ಜಯ ✊💔 ಬಿಜೆಪಿಯಿಂದ ಸ್ಪರ್ಧಿಸಿ, ಜನರ ಬೆಂಬಲದಿಂದ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ರತ್ನ ದೇವನಾಥ್ 👏 ಈ ಜಯ ಅನ್ಯಾಯದ ವಿರುದ್ಧ ನಿಂತ ಜನರ ತೀರ್ಪು! . #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #SCTV ಕನ್ನಡ

More like this