ಭಗವದ್ಗೀತೆ: ಸಂಬಂಧಗಳನ್ನು ಸುಧಾರಿಸಲು ಕೃಷ್ಣನ 10 ಬೋಧನೆಗಳು.!
ಸಂಬಂಧಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಆಳವಾದ ಅರ್ಥವನ್ನು ಹೊಂದಿದೆ. ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ.? ಸಂಬಂಧಗಳಲ್ಲಿ ವರ್ತಿಸುವುದು ಹೇಗೆ ಎಂಬುದನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸಂಬಂಧದ ಬಗ್ಗೆ ಏನೆಂದು ಹೇಳಿದ್ದಾನೆ.? ಸಂಬಂಧ ಹೇಗಿರಬೇಕು ಎಂಬುದು ಈ ಲೇಖನದಲ್ಲಿ ಹೇಳಲಾಗಿದೆ.