HANUMESHA KORI
484 views
14 hours ago
ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಮಂತ್ರದ ಮೂಲಕ ಭಾರತೀಯ ಯುವಶಕ್ತಿಯನ್ನು ಜಾಗೃತಗೊಳಿಸಿದ ಮಹಾನ್ ಚೇತನ, ಯುಗಪುರುಷ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಕೋಟಿ ಕೋಟಿ ನಮನಗಳು. #😍 ನನ್ನ ಸ್ಟೇಟಸ್ #episodic #ರಾಜಕೀಯ