ಪ್ರಸನ್ನಕುಮಾರ್,
522 views
16 hours ago
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ “ಶ್ರೀ ಗುರು ಭೈರವೈಕ್ಯ ಮಂದಿರ”ದ ಉದ್ಘಾಟನೆಯ ಪವಿತ್ರ ಕಾರ್ಯಕ್ರಮಕ್ಕೆ ಆಗಮಿಸಲಿರುವ ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಹಾಗೂ ಸುಸ್ವಾಗತವನ್ನು ಕೋರುತ್ತೇವೆ🌷🙏 #🔱 ಭಕ್ತಿ ಲೋಕ