❤️ಕನಸುಗಾರ್ತಿ💕
955 views
1 days ago
#🕉️ ಶುಭ ಶುಕ್ರವಾರ ಬೇಸಿಗೆಯಲ್ಲಿ ಮಾವಿನಕಾಯಿ ಕಿತ್ತು ಉಪ್ಪಿನಕಾಯಿ ಮಾಡಿಕೊಳ್ಳಿ ಅನ್ನುತ್ತೆ ಪ್ರಕೃತಿ... ಬಾಯಾರಿದರೆ ಎಳನೀರು ಕುಡಿಯಿರಿ ಅನ್ನುತ್ತೆ ಪ್ರಕೃತಿ... ಜನ ಒಂದಷ್ಟು ಸೋಮಾರಿತನ ಒಂದಷ್ಟು ಕಂಜೂಸುತನ ತೋರಿ ಅವೆರಡನ್ನೂ ಮಾಡುವುದಿಲ್ಲ... ಅದಕ್ಕೆ ಪ್ರಕೃತಿಯೇ ತಕ್ಕ ಪಾಠ ಕಲಿಸಲು ಸಿರ್ಧರಿಸಿ ಬೇಜಾನ್ ಗಾಳಿ ಬೀಸುವಂತೆ ಮಾಡಿ ಎಳನೀರು ಮಾವಿನಕಾಯಿಗಳನ್ನು ನೆಲಕ್ಕೆ ಸುರಿಸಿದೆ. ಈಗ ತಿನ್ನಲೇಬೇಕು... ಕುಡಿಯಲೇ ಬೇಕು👍👍😉😉☺️☺️#💓ಲವ್ ಸ್ಟೇಟಸ್ #💓 ಪ್ರೀತಿ