ಕ್ರೀಡೆ ಮೂಲಕ ಆರೋಗ್ಯ ಕಾಪಾಡಿ: ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬೇಸಿಗೆ ಶಿಬಿರ ಸಮಾರೋಪ. - ಸಮಗ್ರ ಸುದ್ದಿ
ಚಿತ್ರದುರ್ಗ ಏ. 28 ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ, ಚಿಕ್ಕ ವಯಸ್ಸಿನಲ್ಲಿಯೆ ಕ್ರೀಡೆಯಲ್ಲಿ ತೊಡಗಿದರೆ ಮುಂದೆ ಉತ್ತಮವಾದ ಪ್ರಯೋಜನ ಇದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕರಾದ ತೋಟಯ್ಯ…