Suvicharavani manjesh m.n
4.2K views
20 hours ago
ಗುರುವಾರದ ವಿಶೇಷ ವಿಶೇಷ ಸುವಿಚಾರವಾಣಿ ಮುಂಬರುವ ದಿನಗಳಲ್ಲಿ ಇದೇ ಜೇನುಗಿರಿಯ ದಿನ ಪತ್ರಿಕೆಯಲ್ಲಿ ಜೊತೆಗೆ ಡಿಜಿಟಲ್ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ರೂಪದಲ್ಲಿ 🙏🏻 ಇದೇ ಇದೇ 🕉️ ಪ್ರಕೃತಿ ಪುರುಷ 🌳 ಚಿತ್ರ ಚಿತ್ರ ಸುವಿಚಾರವಾಣಿಯ ಚಿತ್ರ ☀️ ಸಿಂಹ ರಕ್ಷಣೆಯ ರುದ್ರಾಕ್ಷಿ ✊🏻 ಪ್ರಕೃತಿಗೆ ನೀವು ರಕ್ಷಣೆ ಆಗೀರಿ ಪ್ರಕೃತಿ ನಿಮಗೆ ಒಂದು ರೀತಿಯಲ್ಲಾದರೂ ತನ್ನ ಮಕ್ಕಳ ರೀತಿಯಲ್ಲೇ ಮಮತೆಯಿಂದ ಸಾಗುತ್ತದೆ ಅದು ಸ್ವಾರ್ಥದ ಪ್ರಯೋಜನ ಖುಷಿಯಲ್ಲ ಮನುಷ್ಯತ್ವದ ಮನಃಶಾಂತಿಯ ಖುಷಿ ☮️ ಇವತ್ತಿನ ದಿನ ಹೇಳಿದರೆ ⏱️ ಸಿಂಹದ ಮರಿಗಳನ್ನು ರಕ್ಷಿಸುವ ಮುಖಾಂತರ ಪ್ರಾಣಿಗಳನ್ನು ಪ್ರಕೃತಿಯನ್ನು ರಕ್ಷಿಸಿ ಅದು ಒಂದು ಲೋಟ ನೀರು ಹಾಕುವುದರ ಮುಖಾಂತರ ಹೌದು 💧 ಇವತ್ತಿನ ಭಾರತೀಯ ಸಂಸ್ಕೃತಿಯುಳ್ಳ ದೇವಾಲಯಗಳು ಕಲೆ ಭಾಷೆ ನಾಶ ಮಾಡಲು ಹೋಗುತ್ತಾ ಹೋದರೆ ನಾನೇ ಬದುಕಬೇಕು ಯಾರೋ ಬದುಕಬಾರದು ಎಂದು ನೀವು ಹೋದರೆ ಹೊಂದಾಣಿಕೆ ಇಲ್ಲದೆ ☠️ ಇವತ್ತಿನ ದಿನಕ್ಕೆ ಹೋಲಿಸಿ ಹೇಳಿದರೆ ⏱️ ಯಾರಿಗೂ ಯಾರು ಸಹಕಾರ ಕೊಡದೆ ವಿಜ್ಞಾನವನ್ನು ಅವಿದಿಟ್ಟಿ ಅಜ್ಞಾನವಂತರಾಗಿ ಜೊತೆಗೆ ಇನ್ನೊಬ್ಬರನ್ನು ಅಜ್ಞಾನವಂತರಾಗಿ ಮಾಡುತ್ತಾ ಹೋದರೆ ಪ್ರಕೃತಿ ಉತ್ತರ ಕೊಡುವುದಿಲ್ಲ ಮನುಷ್ಯ ತನ್ನ ತಾನೇ ತಿಂದುಕೊಳ್ಳುವ ದ್ವಾಪರ ಕೃಷ್ಣನ ಯುಗದಲ್ಲಿ ಅಂತ್ಯದಲ್ಲಿ ಏನಾಗಿದ್ದೀಯೋ ಮುಂದಿನ ದಿನಗಳಲ್ಲಿ ನೀವು ಜೊತೆಗೆ ನಿಮ್ಮ ಅಂತರಾತ್ಮಗಳು ಮುಂದಿನ ಪೀಳಿಗೆ ನೋಡುತ್ತದೆ. ⚠️ ಮಂಜೇಶ್ ಎಂ.ಎನ್ #🌄 ಮೂಡುತಿದೆ ಮುಂಜಾವು 🥰 #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🙏ನಮಸ್ಕಾರ 🤗🤗🤗 #👦🏻 Bad Boyz ಸ್ಟೇಟಸ್