#🌎 TuluNadu ನಿಮಗೊತ್ತ ಮೊನ್ನೆಯ ದಿನ ದೇಶದಲ್ಲಿ ಒಂದೆ ರೀತಿಯ ಎರಡು ಘಟನೆ ನಡೆಯಿತು ಒಂದು ಕೇರಳದಲ್ಲಿ ಇನ್ನೊಂದು ಉತ್ತರ ಪ್ರದೇಶದಲ್ಲಿ ಆದರೆ ಎರಡು ಘಟನೆಗಳ ಆರೋಪಿಗಳಲ್ಲಿ ಒಬ್ಬನಿಗೆ ಅಲ್ಲಿ ಆನ್ ದಾ ಸ್ಪಾಟ್ ಶಿಕ್ಷೆಯಾಗಿದೆ...
ಮೊದಲ ಘಟನೆ ಕೇರಳದಲ್ಲಿ ಅಖಿಲಾ ಎಂಬ ಯುವತಿ ತನ್ನ ಮಿಂಡ ಮೊಹಮ್ಮದ್ ಅಸ್ಗರ್ ಎಂಬ ಹರಾಮಿಯೊಂದಿಗೆ ಸೇರಿ ಗಾಂಜಾ, ಡ್ರಗ್ಸ್ ಸೇವಿಸಿ ಮನುಷ್ಯತ್ವವನ್ನೆ ಮರೆತು ತನ್ನ ಒಂದುವರೆ ವರ್ಷದ ಕರುಳ ಕುಡಿಗೆ ಕೊಡಬಾರದ ಶಿಕ್ಷೆ ಕೊಟ್ಟು ಕೊಂದು ಹಾಕಿದ್ದಾರೆ..
ಕೊಂದು ಹಾಕಿದ ನಂತರ ಏನು ಪೋಲಿಸರು ಬಂದರು ಇಬ್ಬರನ್ನ
#🙏ನಮಸ್ಕಾರ #😞 ಮೂಡ್ ಆಫ್ ಸ್ಟೇಟಸ್ #💓ಮನದಾಳದ ಮಾತು ಎತ್ತಾಕೊಂಡು ಹೋದರು, ಇನ್ನೊದು ಮೂರು ವರ್ಷ ಜೈಲಲ್ಲಿ ಇರ್ತಾರೆ ಜಾಮೀನಿನ ಮೇಲೆ ಹೊರಬಂದು ಮಿಂಡನೊಂದಿಗೆ ಸಂಸಾರ ನಡೆಸುತ್ತಾಳೆ ಅಷ್ಟೇ..
ಸೇಮ್ ಟು ಸೇಮ್ ಘಟನೆ ಉತ್ತರಪ್ರದೇಶದಲ್ಲಿ ಕೂಡ ನಡೆದಿದೆ, ತನ್ನ ಕೀಪ್ನೊಂದಿಗೆ ಏಕಾಂತದಲ್ಲಿರೋದಕ್ಕೆ ಮಗು ತೊಂದರೆ ಕೊಡುತ್ತೆ ಅಂತ ಮೂರು ವರ್ಷದ ಮಗುವನ್ನ ದೇವೇಂದ್ರ ಸಿಂಗ್ ಎನ್ನುವ ದೂರ್ತ ಹರಾಮಿ ಹೊಡೆದು ಕೊಲ್ಲುತ್ತಾನೆ..
ಆಮೇಲೆ ಏನು, ಉತ್ತರಪ್ರದೇಶದ ಪೋಲಿಸರು ಬಂದು ದೇವೆಂದ್ರನನ್ನು ಎತ್ತಾಕೊಂಡು ಹೋಗುತ್ತಾರೆ, ಹಾಗೆ ಹೋಗುವಾಗ ದೇವೆಂದ್ರ ತಪ್ಪಿಸಿಕೊಳ್ಳುತ್ತಾನೆ, ಪೋಲಿಸರು ದೇವೆಂದ್ರನ ಎರಡು ಕಾಲಿನ ಚಿಪ್ಪು ಹಾರಿಸ್ತಾರೆ ಅಷ್ಟೇ ಅಲ್ಲದೆ ಮೂರನೆ ಗುಂಡು ಆತನ ಮರ್ಮಾಂಗಕ್ಕೆ ಬೀಳುತ್ತೆ ಅಷ್ಟೇ...
ಸಾಯೋ ತನಕ ಆತನ ಸಾಮಾನು ಏಳಲ್ಲ ಸಾಮಾನು ಎದ್ದರು ಎರಡು ಕೈಕಾಲು ಆಡಲ್ಲ ಆತರ ಉತ್ತರ ಪ್ರದೇಶದ ಪೋಲಿಸರು ಮಾಡಿಟ್ಟಿದ್ದಾರೆ...
ಈಗ ಹೇಳಿ ಯಾವ ರಾಜ್ಯದ ಪೋಲಿಸರು ಸತ್ತ ಮಕ್ಕಳಿಗೆ ನ್ಯಾಯ ಕೊಟ್ಟರು...???
#🖋️ ನನ್ನ ಬರಹ