५८ ह व्ह्यू · १७ ह प्रतिक्रिया | ಶ್ರೀ ಸುಭುದೇಂದ್ರ ತೀರ್ಥ ರ ಆಶೀರ್ವಾದದೊಂದಿಗೆ ಅಕ್ಷಯ ತೃತೀಯ ಅಂಗವಾಗಿ “ನಮ್ಮ ರಾಯರು “ ಈ ಚಿತ್ರವನ್ನು ಬರೆದು ದಾಖಲೆಗೆ ನಿರ್ಮಿಸಲು ಮುಂದಾಗಿದ್ದೇವೆ . “ಪುನೀತ್ ಕಲಾವಿದ ತಂಡ ಮೈಸೂರು“ವತಿಯಿಂದ ಅಕ್ಷಯ ತೃತೀಯ ಅಂಗವಾಗಿ ಬೃಹತ್ ರಂಗೋಲಿ ಚಿತ್ರಿಸಿ ವಿಶ್ವ ದಾಖಲೆಗೆ ಮುಂದಾಗಿದ್ದೇವೆ ಕಲಾವಿದರು : ಪುನೀತ್ ಕಲಾವಿದ ಲಕ್ಷ್ಣಿ ಸಿ ಕುಮಾರಸ್ವಾಮಿ ಕೆ ಬಿ ಹರ್ಷಿತ್ ಆರ್ ಪ್ರೀತಿ ಸಹಾಯಕರು: ೫ ಜನ ಕಲಾವಿದರಿಗೆ ಸಹಾಯ ಮಾಡಿದವರು ಮಹಾಂತೇಶ್ ಎಸ್ ಹೆಚ್ , ರಾಜು ಮತ್ತು ಕಿರಣ್ ಸ್ಪಾನ್ಸರ್: ಈ ರಂಗೋಲಿ ಕಲೆಗೆ ಅನೇಕ ರಾಯರ ಭಕ್ತರು ಹಾಗೂ V2 ಪ್ರಾಪರ್ಟಿಸ್ ನ ಮಾಲೀಕರಾದಂತ ವೆಂಕಟಾಚಲ ಮತ್ತು ಮೈಸೂರಿನ ಅಭಿ ಇವರೆಲ್ಲರ ಧನ ಸಹಾಯದ ಮೂಲಕ ರಾಯರ ಚಿತ್ರ ಮೂಡಿದೆ ೪೫೦೦೦ SF ವಿಸ್ತೀರ್ಣ ದಲ್ಲಿ ಮಾಡಲಾಗಿದೆ ೫.೨೮೦ kg ರಂಗೋಲಿ ಬಳಕೆ #rangoli #art #rayariddare #viral #viralvideos | Punith Kumar S
ಶ್ರೀ ಸುಭುದೇಂದ್ರ ತೀರ್ಥ ರ ಆಶೀರ್ವಾದದೊಂದಿಗೆ ಅಕ್ಷಯ ತೃತೀಯ ಅಂಗವಾಗಿ “ನಮ್ಮ ರಾಯರು “ ಈ ಚಿತ್ರವನ್ನು ಬರೆದು ದಾಖಲೆಗೆ ನಿರ್ಮಿಸಲು ಮುಂದಾಗಿದ್ದೇವೆ .
“ಪುನೀತ್ ಕಲಾವಿದ ತಂಡ...