ಕೇಳದವರಿಗೆ ಕೊಡುವ ಸಲಹೆ, ಆಸಕ್ತಿ ಇಲ್ಲದವನಿಗೆ ಕಲಿಸಿದ ವಿದ್ಯೆ, ಸ್ವಾರ್ಥಪರನಿಗೆ ಮಾಡುವ ಸಹಾಯ ಸಮುದ್ರದ ಮೇಲೆ ಬಿದ್ದ ಮಳೆಯಂತೆ,,, ನಾವು ಆತಂಕದಲ್ಲಿದ್ದೇವೆ ಎಂದರೆ ನೆನ್ನೆ ಅಥವಾ ನಾಳೆಗಳಲ್ಲೇ ಇದ್ದೇವೆ ಅಂತಾಯ್ತು ಇಂದಿನ ಕ್ಷಣಗಳ ಸದ್ಭಳಕೆಯಿಂದ ಮಾತ್ರ ನೆಮ್ಮದಿ ಸಾಧ್ಯ,,,, ಶುಭೋದಯ 🪔🪔🪔 #💓ಮನದಾಳದ ಮಾತು