Follow
janu
@2189348078
1,340
Posts
5,551
Followers
janu
925 views
8 days ago
Heyy 😊, Join Meesho and get cheapest prices online. Install via my link and get 40% OFF on your first order (up to ₹100). Link: https://app.meesho.com/2yoV/r99th0qd?via=2gtyja #🙏ನಮಸ್ಕಾರ 📦 Home delivery | 💵 Cash on delivery available | 🔄 Easy returns
janu
845 views
10 days ago
anekal today24/7 on Instagram: "ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಪೂಜಾರಿ ; ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು . ಮಂಡ್ಯ, ಏ.15: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುತ್ತು ಮಾರಮ್ಮ ದೇಗುಲದ ಬಳಿ ನಡೆದ ಉತ್ಸವದಲ್ಲಿ ದೇವರ ಕೊಂಡ ಹಾಯುವ ವೇಳೆ ದೇವರ ಗುಡ್ಡಪ್ಪ ಕೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಕುಮಾರ್ (43) ಎಂದು ಗುರುತಿಸಲಾಗಿದೆ. ಕೊಂಡಕ್ಕೆ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಧಾವಿಸಿದ ಅವರ ಸಹೋದರಿ ರಾಜೇಶ್ವರಿ (46) ಅವರಿಗೂ ಗಾಯಗಳಾಗಿವೆ. ಇಂದು ಮುತ್ತುಮಾರಮ್ಮ ದೇವಿಯ ಉತ್ಸವದ ಅಂಗವಾಗಿ ದೇಗುಲದ ಮುಂಭಾಗ ದೇವರ ಕೊಂಡ ಹಾಯುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಮತೋಲನ ಕಳೆದುಕೊಂಡ ಕುಮಾರ್ ಮುಗ್ಗರಿಸಿ ಕೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. #mandya #mysore #hindus #TempleNews #highlights TempleVibes"
9,566 likes, 81 comments - sagarm7666 on April 14, 2026: "ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಪೂಜಾರಿ ; ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು . ಮಂಡ್ಯ, ಏ.15: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುತ್ತು ಮಾರಮ್ಮ ದೇಗುಲದ ಬಳಿ ನಡೆದ ಉತ್ಸವದಲ್ಲಿ ದೇವರ ಕೊಂಡ ಹಾಯುವ ವೇಳೆ ದೇವರ ಗುಡ್ಡಪ್ಪ ಕೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಕುಮಾರ್ (43) ಎಂದು ಗುರುತಿಸಲಾಗಿದೆ. ಕೊಂಡಕ್ಕೆ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಧಾವಿಸಿದ ಅವರ ಸಹೋದರಿ ರಾಜೇಶ್ವರಿ (46) ಅವರಿಗೂ ಗಾಯಗಳಾಗಿವೆ. ಇಂದು ಮುತ್ತುಮಾರಮ್ಮ ದೇವಿಯ ಉತ್ಸವದ ಅಂಗವಾಗಿ ದೇಗುಲದ ಮುಂಭಾಗ ದೇವರ ಕೊಂಡ ಹಾಯುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಮತೋಲನ ಕಳೆದುಕೊಂಡ ಕುಮಾರ್ ಮುಗ್ಗರಿಸಿ ಕೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. #mandya #mysore
janu
738 views
11 days ago
https://www.instagram.com/reel/DS-FXN7DJEj/?igsh=MWttend6azB4NHJqbw== #🙏ನಮಸ್ಕಾರ ಗಿಲ್ಲಿ super ನೀನು