ಕಲಿಕೆಯ ಪಯಣದಲ್ಲಿ ಎಷ್ಟೇ ಭಾಷೆಗಳು ನಮ್ಮ ಜೊತೆ ನಡೆದರೂ, ಹೃದಯದ ಸ್ಪಂದನವಾಗಿರುವುದು ಒಂದೇ - ತಾಯಿಭಾಷೆ!
ವಿಶ್ವ ತಾಯ್ನುಡಿ ದಿನದಂದು ನಾವು ಎಲ್ಲರೂ ಒಟ್ಟಾಗಿ ಸಂಕಲ್ಪ ಮಾಡೋಣ
‘ಕನ್ನಡ’ವನ್ನು ಮಾತನಾಡೋಣ, ಬಳಸೋಣ, ಬೆಳೆಸೋಣ!
ಭಾಷೆ ಉಳಿದರೆ ಭವಿಷ್ಯ ಉಳಿಯುತ್ತದೆ.
ಕನ್ನಡ ಉಳಿದರೆ ನಮ್ಮ ಅಸ್ಮಿತೆ ಉಳಿಯುತ್ತದೆ.
#ನಮ್ಮ ಕನ್ನಡ#ನಮ್ಮ ಕನ್ನಡ#ನಮ್ಮ ಕನ್ನಡ ನಾಡಿ#ನಮ್ಮ ಕನ್ನಡ ನಮ್ಮ ಹೆಮ್ಮೆ#ನಮ್ಮ ಉತ್ತರ ಕನ್ನಡ
ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಶ್ರೀ ಹರ್ಡೇಕರ್ ಮಂಜಪ್ಪ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ನಾಡಿನ ಏಳಿಗೆಗಾಗಿ ಶ್ರಮಿಸಿದ ಅವರ ಜೀವನ ಮತ್ತು ಸಂದೇಶ ನಮಗೆಲ್ಲರಿಗೂ ಆದರ್ಶ.
#ಹರ್ಡೇಕರ ಮಂಜಪ್ಪ