ಫಾಲೋ
ಅನಿಲ ಹೂಸಮನಿ ರಾಜ್ಯ ಉಪಾಧ್ಯಕ್ಷರು
@4136627021
148
ಪೋಸ್ಟ್ಸ್
881
ಫಾಲೋವರ್ಸ್
ಅನಿಲ ಹೂಸಮನಿ ರಾಜ್ಯ ಉಪಾಧ್ಯಕ್ಷರು
639 ವೀಕ್ಷಿಸಿದ್ದಾರೆ
8 ಗಂಟೆಗಳ ಹಿಂದೆ
ಬ್ರಿಟಿಷರ ವಿರುದ್ಧ ಹೋರಾಡಿದ ಕರುನಾಡಿನ ವೀರಪುತ್ರ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಶ್ರೀ ಕಪರಪಡಿಯಮ್ಮ ಮಡಿಲಲಿ ಬೆಳೆದ ವೀರ ಶ್ರೀ ಸಿಂಧೂರ ಲಕ್ಷ್ಮಣ ಜಯಂತಿ ಶುಭಾಶಯಗಳು. ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿ. #😍 ನನ್ನ ಸ್ಟೇಟಸ್
ಅನಿಲ ಹೂಸಮನಿ ರಾಜ್ಯ ಉಪಾಧ್ಯಕ್ಷರು
2K ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
ನಿಸ್ವಾರ್ಥ ಸೇವಾ ಮನೋಭಾವದಿಂದ ರೋಗಿಗಳ ಉಪಚಾರದಲ್ಲೇ ಖುಷಿ ಕಾಣುವ, ಸೇವೆಯಲ್ಲಿ ಸಾರ್ಥಕತೆ ಅನುಭವಿಸುವ ಎಲ್ಲ ದಾದಿಯರಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ. #😍 ನನ್ನ ಸ್ಟೇಟಸ್