ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕಿ, ಧೀರ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಪ್ರತಿವರ್ಷ ರಾಜ್ಯಾದ್ಯಂತ ರಾಷ್ಟ್ರಭಕ್ತಿಯಿಂದ ಆಚರಿಸಲಾಗುತ್ತದೆ.
ನಾಡಿನ ಸಮಸ್ತ ಜನತೆಗೆ ಕಿತ್ತೂರ ರಾಣಿ ಚನ್ನಮ್ಮ ನವರ ಜಯಂತಿಯ ಶುಭಾಶಯಗಳು
🌸🙏🌸
ಶುಭ ಕೋರುವರು
ಶ್ರೀಕಾಂತ ಪಾಟೀಲ ಗೂಳಿ
ಯುವ ಮುಖಂಡರು ಮಾನ್ವಿ.
#😍 ನನ್ನ ಸ್ಟೇಟಸ್ #💓ಮನದಾಳದ ಮಾತು #👗ಸಾಂಪ್ರದಾಯಿಕ ಲುಕ್ #😍ನನ್ನ ಹಳದಿ ಲುಕ್