Follow
Vignesh N Reddy
@958335377
1,401
Posts
1,209
Followers
Vignesh N Reddy
508 views
9 hours ago
AI indicator
१७ ह व्ह्यू · ३११ प्रतिक्रिया | ಇಂಡ್ಲವಾಡಿ ಗ್ರಾಮದ ಬಳಿಯಲ್ಲಿ ಮೇ ೨೩ರಂದು ನೂತನ ಹೈಟೆಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಮತ್ತು ಡಿಸಿಎಂ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದ ಸೂರ್ಯನಗರ 4ನೇ ಹಂತದಲ್ಲಿ ಮೇ 23ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ನೂತನ ಹೈಟೆಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದು ಇಂದು ವಸತಿ ಸಚಿವರಾದ ಜಮೀರ್ ಅಹಮದ್ ರವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ.ಶಿವಲಿAಗೇಗೌಡ ರವರು ಹಾಗೂ ಆನೇಕಲ್ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣರವರು ಸ್ಥಳ ಪರಿಶೀಲನೆ ಮಾಡಿದರು. ಇನ್ನು ಕಾರ್ಯಕ್ರಮದಲ್ಲಿ ಆನೇಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಗೌಡ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಇಂಡ್ಲವಾಡಿ ನಾಗರಾಜ್. ಅಚ್ಚುತ್ ರಾಜ್. ಐಸಿಎಂ ಕೃಷ್ಣಮೂರ್ತಿ ಹಾಗೂ. ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು. | Suryodaya24.TV
ಇಂಡ್ಲವಾಡಿ ಗ್ರಾಮದ ಬಳಿಯಲ್ಲಿ ಮೇ ೨೩ರಂದು ನೂತನ ಹೈಟೆಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಮತ್ತು ಡಿಸಿಎಂ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಆನೇಕಲ್ ತಾಲೂಕಿನ ಇಂಡ್ಲವಾಡಿ...
https://www.facebook.com/share/v/1G6QbJoQ2u/ #💓ಲವ್ ಸ್ಟೇಟಸ್
Vignesh N Reddy
475 views
2 days ago
AI indicator
३.३ ह व्ह्यू · २२ प्रतिक्रिया | ಆನೇಕಲ್ ಪಟ್ಟಣದ ಸಿಪಾಯಿ ಗಲ್ಲಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ 'ಕಿಡ್‌ಜೀ' ಪ್ರಿಸ್ಕೂಲ್ ಲೋಕಾರ್ಪಣೆ.ಆನೇಕಲ್ ಪಟ್ಟಣದ ಪೋಷಕರಿಗೆ ಹಾಗೂ ಪುಟ್ಟ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾಕಿರಣವಾಗಿ, ಅಂತರಾಷ್ಟ್ರೀಯ ಮಟ್ಟದ ಕಲಿಕಾ ವ್ಯವಸ್ಥೆ ಹೊಂದಿರುವ 'ಕಿಡ್‌ಜೀ' ಪ್ರಿಸ್ಕೂಲ್ ಸಿಪಾಯಿ ಗಲ್ಲಿಯಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ಇನ್ನು ಶಾಲಾ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಗಣ್ಯರ ಸಮ್ಮುಖದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಶಾಲೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಇನ್ನು ಕಿಡ್‌ಜೀ ಸಂಸ್ಥೆಯು ಈಗಾಗಲೇ ದೇಶಾದ್ಯಂತ 2,500ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, ಈಗ ಆನೇಕಲ್ ಪಟ್ಟಣಕ್ಕೂ ತನ್ನ ಗುಣಮಟ್ಟದ ಸೇವೆಯನ್ನು ವಿಸ್ತರಿಸಿದೆ. ಈ ಶಾಲೆಯಲ್ಲಿ ಅತ್ಯಾಧುನಿಕ 'ಪೆಂಟಾಮೆAಡ್ ಲರ್ನಿಂಗ್ ಸಿಸ್ಟಮ್' ಅಳವಡಿಸಲಾಗಿದ್ದು, ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ವಿಶಾಲವಾದ ಮತ್ತು ಸುರಕ್ಷಿತವಾದ ಸುಸರ್ಜಿತ ಕಟ್ಟಡದಲ್ಲಿ ಶಾಲೆ ಕಾರ್ಯನಿರ್ವಹಿಸಲಿದ್ದು, ಮಕ್ಕಳಿಗೆ ಆಟವಾಡಲು ಹಾಗೂ ಕಲಿಯಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಡೇ ಕೇರ್, ಪ್ಲೇ ಗ್ರೂಪ್ ಹಾಗೂ ನರ್ಸರಿ, ಜೂನಿಯರ್ ಕೆಜಿ ಮತ್ತು ಸೀನಿಯರ್ ಕೆಜಿ ಈ ವರ್ಷದ ಅಡ್ಮಿಷನ್ ಪ್ರಾರಂಭವಾಗಿದೆ. ನುರಿತ ಹಾಗೂ ಅನುಭವವಿರುವ ಶಿಕ್ಷಕರಿಂದ ಮಕ್ಕಳಿಗೆ ಕೇವಲ ಪಠ್ಯವಲ್ಲದೆ, ಆಟ-ಪಾಠಗಳ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈಗಲೇ ಪ್ರವೇಶಾತಿ ಪಡೆಯಬಹುದಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಂತರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಿಕೊಡುವುದೇ ನಮ್ಮ ಮುಖ್ಯ ಉದ್ದೇಶ ಎಂದು ಶಾಲಾ ಮುಖ್ಯಸ್ಥರು ತಿಳಿಸಿದರು. | Suryodaya24.TV
ಆನೇಕಲ್ ಪಟ್ಟಣದ ಸಿಪಾಯಿ ಗಲ್ಲಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ 'ಕಿಡ್‌ಜೀ' ಪ್ರಿಸ್ಕೂಲ್ ಲೋಕಾರ್ಪಣೆ.ಆನೇಕಲ್ ಪಟ್ಟಣದ ಪೋಷಕರಿಗೆ ಹಾಗೂ ಪುಟ್ಟ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೊಸ...
https://www.facebook.com/share/v/1BbdEPGjFH/ #💓ಲವ್ ಸ್ಟೇಟಸ್
Vignesh N Reddy
1K views
2 days ago
AI indicator
३.३ ह व्ह्यू · २२ प्रतिक्रिया | ಆನೇಕಲ್ ಪಟ್ಟಣದ ಸಿಪಾಯಿ ಗಲ್ಲಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ 'ಕಿಡ್‌ಜೀ' ಪ್ರಿಸ್ಕೂಲ್ ಲೋಕಾರ್ಪಣೆ.ಆನೇಕಲ್ ಪಟ್ಟಣದ ಪೋಷಕರಿಗೆ ಹಾಗೂ ಪುಟ್ಟ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾಕಿರಣವಾಗಿ, ಅಂತರಾಷ್ಟ್ರೀಯ ಮಟ್ಟದ ಕಲಿಕಾ ವ್ಯವಸ್ಥೆ ಹೊಂದಿರುವ 'ಕಿಡ್‌ಜೀ' ಪ್ರಿಸ್ಕೂಲ್ ಸಿಪಾಯಿ ಗಲ್ಲಿಯಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ಇನ್ನು ಶಾಲಾ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಗಣ್ಯರ ಸಮ್ಮುಖದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಶಾಲೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಇನ್ನು ಕಿಡ್‌ಜೀ ಸಂಸ್ಥೆಯು ಈಗಾಗಲೇ ದೇಶಾದ್ಯಂತ 2,500ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, ಈಗ ಆನೇಕಲ್ ಪಟ್ಟಣಕ್ಕೂ ತನ್ನ ಗುಣಮಟ್ಟದ ಸೇವೆಯನ್ನು ವಿಸ್ತರಿಸಿದೆ. ಈ ಶಾಲೆಯಲ್ಲಿ ಅತ್ಯಾಧುನಿಕ 'ಪೆಂಟಾಮೆAಡ್ ಲರ್ನಿಂಗ್ ಸಿಸ್ಟಮ್' ಅಳವಡಿಸಲಾಗಿದ್ದು, ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ವಿಶಾಲವಾದ ಮತ್ತು ಸುರಕ್ಷಿತವಾದ ಸುಸರ್ಜಿತ ಕಟ್ಟಡದಲ್ಲಿ ಶಾಲೆ ಕಾರ್ಯನಿರ್ವಹಿಸಲಿದ್ದು, ಮಕ್ಕಳಿಗೆ ಆಟವಾಡಲು ಹಾಗೂ ಕಲಿಯಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಡೇ ಕೇರ್, ಪ್ಲೇ ಗ್ರೂಪ್ ಹಾಗೂ ನರ್ಸರಿ, ಜೂನಿಯರ್ ಕೆಜಿ ಮತ್ತು ಸೀನಿಯರ್ ಕೆಜಿ ಈ ವರ್ಷದ ಅಡ್ಮಿಷನ್ ಪ್ರಾರಂಭವಾಗಿದೆ. ನುರಿತ ಹಾಗೂ ಅನುಭವವಿರುವ ಶಿಕ್ಷಕರಿಂದ ಮಕ್ಕಳಿಗೆ ಕೇವಲ ಪಠ್ಯವಲ್ಲದೆ, ಆಟ-ಪಾಠಗಳ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈಗಲೇ ಪ್ರವೇಶಾತಿ ಪಡೆಯಬಹುದಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಂತರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಿಕೊಡುವುದೇ ನಮ್ಮ ಮುಖ್ಯ ಉದ್ದೇಶ ಎಂದು ಶಾಲಾ ಮುಖ್ಯಸ್ಥರು ತಿಳಿಸಿದರು. | Suryodaya24.TV
ಆನೇಕಲ್ ಪಟ್ಟಣದ ಸಿಪಾಯಿ ಗಲ್ಲಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ 'ಕಿಡ್‌ಜೀ' ಪ್ರಿಸ್ಕೂಲ್ ಲೋಕಾರ್ಪಣೆ.ಆನೇಕಲ್ ಪಟ್ಟಣದ ಪೋಷಕರಿಗೆ ಹಾಗೂ ಪುಟ್ಟ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೊಸ...
https://www.facebook.com/share/v/1BbdEPGjFH/ #💓ಲವ್ ಸ್ಟೇಟಸ್
Vignesh N Reddy
403 views
2 days ago
AI indicator
३.५ ह व्ह्यू · ४१ प्रतिक्रिया | ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಹುಟ್ಟು ಹಬ್ಬದ ಸಂಭ್ರಮ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರು ಅಭಿಮಾನಿಗಳ ಮತ್ತು ಸ್ನೇಹಿತರ ಹಾಗೂ ಕುಟುಂಬದ ಸದಸ್ಯರ ಜೊತೆಗೂಡಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಇನ್ನು ಇದೇ ಸಂಧರ್ಭದಲ್ಲಿ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು ಇನ್ನು ಕಾರ್ಯಕ್ರಮದಲ್ಲಿ ಅತ್ತಿಬೆಲೆ ಬಸವರಾಜ್. ಹೋರಾಟಗಾರರ ಮಂಜುನಾಥ್ ದೇವು. ಪಟಾಪಟ್ ರವಿ. ಚರ‍್ಮೆನ್ ಗಣೇಶ್. ಸಿ.ಮುನಿರಾಜು. ಬಿಕೆ ಬಶೀರ್. ನಾಗರಾಜ್. ತ್ರೀ ಸ್ಟಾರ್ ವಸಂತ್ ಕುಮಾರ್. ರವಿ. ಪೊಲೀಸ್ ರವಿ. ಹುಸ್ಕೂರು ಸರ್ವೇಶ್ ಹಾಗೂ ಅವರ ಸ್ನೇಹಿತರು. ಮುನಿರಾಜು. ನಚಿತ್ರ ಚಲವಾದಿ. ಡಿ.ಮಂಜುನಾಥ್. ಹರೀಶ್. ಆಟೋ ಅಂಬರೀಶ್. ಜೈಕುಮಾರ್. ಫ್ಯಾಮಿಲಿ ಮಾಟ್ ð ಇರ್ಷಾದ್. ಜಾವಿದ್. ಹಾಗೂ ಗಡಿನಾಡು ಕನ್ನಡ ಯುವ ಸೇನೆ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಿದ್ದರು. | Suryodaya24.TV
ಗಡಿನಾಡು ಕನ್ನಡ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅತ್ತಿಬೆಲೆ ನಾಗರಾಜ್ ಸೋನಿ ರವರಿಗೆ ಹುಟ್ಟು ಹಬ್ಬದ ಸಂಭ್ರಮ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆಯೋಜಿಸಲಾಗಿದ್ದ...
https://www.facebook.com/share/v/17aaREMZ1s/ #💓ಲವ್ ಸ್ಟೇಟಸ್