ಫಾಲೋ
Asianet Suvarna News
@asianetsuvarnanews
132,501
ಪೋಸ್ಟ್ಸ್
57,254
ಫಾಲೋವರ್ಸ್
Asianet Suvarna News
138 ವೀಕ್ಷಿಸಿದ್ದಾರೆ
46 ನಿಮಿಷಗಳ ಹಿಂದೆ
India Latest News Live: ಪಿಎಫ್ ಚಂದಾದಾರರಿಗೆ ಬಂಪರ್ ಕೊಡುಗೆ: ಬ್ಯಾಂಕ್ ಖಾತೆಗೆ ನೇರವಾಗಿ ಬರಲಿದೆ ಹಣ, ಇಲ್ಲಿದೆ ಡಿಟೇಲ್ಸ್!
ನವದೆಹಲಿ: ಭವಿಷ್ಯನಿಧಿ ಚಂದಾದಾರರು ಇಪಿಎಫ್‌ ಹಣವನ್ನು ಪಡೆಯಲಿರುವ ನಿಯಮವನ್ನು ಮತ್ತಷ್ಟು ಸರ್ಕಾರ ಸರಳಗೊಳಿಸಲಿದ್ದು, ಶೀಘ್ರ ಯುಪಿಐ ಮೂಲಕವೇ ಪಿಎಫ್‌ ಹಣ ವಿತ್‌ ಡ್ರಾ ಮಾಡಿಕೊಳ್ಳಬಹುದಾದ ನಿಯಮ ಜಾರಿಗೆ ತರಲು ಮುಂದಾಗಿದೆ.ಮಂಗಳವಾರ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ‘ಪಿಎಫ್ ಖಾತೆಯನ್ನು ಯುಪಿಐ ಮೂಲಕ ಬ್ಯಾಂಕ್‌ ಖಾತೆಗೆ ಸಂಯೋಜನೆ ಮಾಡಲು ಅವಕಾಶ ನೀಡಲಾಗುವುದು’ ಎಂದರು.‘ನೌಕರರ ಆಧಾರ್‌ ಸಂಖ್ಯೆ ಇಪಿಎಫ್‌ ಖಾತೆ ಮತ್ತು ಅವರ ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಆಗಿರುವುದರಿಂದ ಅರ್ಜಿ ಸಲ್ಲಿಸಿದ ಬಳಿಕ ಹಣ ಯುಪಿಐ ಮೂಲಕ ಹಣ ಪಾವತಿಗೆ ಅನುವು ಮಾಡಿಕೊಡಲಾಗುವುದು. ಯುಪಿಐ ಪಾವತಿ ಗೇಟ್‌ ವೇ ಮೂಲಕ ಸದಸ
India Latest News Live: ಪಿಎಫ್ ಚಂದಾದಾರರಿಗೆ ಬಂಪರ್ ಕೊಡುಗೆ: ಬ್ಯಾಂಕ್ ಖಾತೆಗೆ ನೇರವಾಗಿ ಬರಲಿದೆ ಹಣ, ಇಲ್ಲಿದೆ ಡಿಟೇಲ್ಸ್! #ರಾಷ್ಟ್ರೀಯ
Asianet Suvarna News
194 ವೀಕ್ಷಿಸಿದ್ದಾರೆ
56 ನಿಮಿಷಗಳ ಹಿಂದೆ
Karnataka News Live: 6 ಜಿಲ್ಲೆಯಲ್ಲಿ ಮಳೆಯಬ್ಬರ: ಬಳ್ಳಾರೀಲಿ 500 ಮರ, 76 ವಿದ್ಯುತ್‌ ಕಂಬ ಧರೆಗೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ ಮುಂದುವರಿದಿದ್ದು, ಮಂಗಳವಾರ ದಾವಣಗೆರೆ, ಬೀದರ್‌, ರಾಯಚೂರು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬಳ್ಳಾರಿಯಲ್ಲಿ ವರುಣನ ಆರ್ಭಟಕ್ಕೆ ಸುಮಾರು 500ಕ್ಕೂ ಅಧಿಕ ಮರಗಳು ಹಾಗೂ 76 ವಿದ್ಯುತ್ ಕಂಬಗಳು ಧರೆಗುರುಳಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಗುಡುಗು, ಮಿಂಚಿನ ಮಳೆಗೆ 20 ಅಡಕೆ ಮರಗಳು ಸುಟ್ಟುಹೋಗಿದೆ. ಇನ್ನೂ ರಾಯಚೂರಿನ ಮಾನ್ವಿ, ಮಸ್ಕಿ ಹಾಗೂ ಲಿಂಗಸುಗೂರು ಇತರೆ ಪ್ರದೇಶಗಳಲ್ಲಿ ವಿದ್ಯುತ್‌ ಕಂಬ, ಮರಗಳು ನೆಳಕ್ಕುರುಳಿವೆ.ಕಾರವಾರದಲ್ಲಿ ಚಂಡಮಾರುತ, ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ಜಲಸಾಹಸ ಕ
Karnataka News Live: 6 ಜಿಲ್ಲೆಯಲ್ಲಿ ಮಳೆಯಬ್ಬರ: ಬಳ್ಳಾರೀಲಿ 500 ಮರ, 76 ವಿದ್ಯುತ್‌ ಕಂಬ ಧರೆಗೆ #ಕರ್ನಾಟಕ ರಾಜ್ಯ ಸುದ್ದಿ (karnataka state news)