Follow
harithalekhani
@harithalekhani
23,540
Posts
7,294
Followers
harithalekhani
253 views
2 hours ago
🔴 ರಾಜ್ಯದಲ್ಲಿ ತೀವ್ರ ಬರ; ರೈತರು, ಬಡವರು ಹಾಗೂ ಹೈನುಗಾರರ ಸಂಕಷ್ಟಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ: ಬಿವೈ ವಿಜಯೇಂದ್ರ https://www.harithalekhani.com/2026/08/09/karnataka-drought-farmers-poor-dairy-farmers-congress-government-vijayendra/ #news ನ್ಯೂಸ್
harithalekhani
520 views
9 hours ago
ಕ್ರೈಂ ರೌಂಡಪ್: ದೊಡ್ಡಬಳ್ಳಾಪುರದ ಪತ್ರ ಬರಹಗಾರ ನೀರಲ್ಲಿ ಮುಳುಗಿ ಸಾವು; ಅಪಘಾತದಲ್ಲಿ ಬೈಕ್ ಸವಾರ ದುರ್ಮರಣ, ಖಾಸಗಿ ಶಾಲೆ ಶಿಕ್ಷಕನ ಮನೆಗೆ ಕನ್ನ
ಕ್ರೈಂ ರೌಂಡಪ್; ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿವಿಧ ಅಪರಾಧ ಹಾಗೂ ಅಪಘಾತ ಘಟನೆಗಳು ವರದಿಯಾಗಿವೆ. ದೊಡ್ಡಬಳ್ಳಾಪುರದಲ್ಲಿ ನೀರಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದರೆ, ಹಾಲಿನ ಟ್ಯಾಂಕರ್–ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಖಾಸಗಿ ಶಾಲೆ ಶಿಕ್ಷಕರೊಬ್ಬರ ಮನೆಗೆ ಕನ್ನ ಹಾಕಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕೂಡ ನಡೆದಿದೆ. ಈ ಕುರಿತ ವಿವರ ಇಲ್ಲಿದೆ.
🚨 ಕ್ರೈಂ ರೌಂಡಪ್: ದೊಡ್ಡಬಳ್ಳಾಪುರದ ಪತ್ರ ಬರಹಗಾರ ನೀರಲ್ಲಿ ಮುಳುಗಿ ಸಾವು; ಅಪಘಾತದಲ್ಲಿ ಬೈಕ್ ಸವಾರ ದುರ್ಮರಣ, ಖಾಸಗಿ ಶಾಲೆ ಶಿಕ್ಷಕನ ಮನೆಗೆ ಕನ್ನ https://www.harithalekhani.com/2026/08/09/crime-roundup-doddaballapur-accident-theft-techie-missing/ #news ನ್ಯೂಸ್