ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸೋಣ....
ಹೆಣ್ಣೆಂದರೆ ಸಂಸ್ಕೃತಿ, ಹೆಣ್ಣೆಂದರೆ ಪ್ರಕೃತಿ,
ಸಂಸ್ಕೃತಿಯನ್ನು ಬೆಳೆಸೋಣ
ಪ್ರಕೃತಿಯನ್ನು ಉಳಿಸೋಣ....
#ರಾಷ್ಟ್ರೀಯ_ಹೆಣ್ಣು_ಮಕ್ಕಳ_ದಿನಾಚರಣೆಯ_ಶುಭಾಶಯಗಳು
🇪🇺#ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺#ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺
✊ನಾನು ಪರಿಶಿಷ್ಟ ಹೊಲೆಯ✊ #ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ#ಹೆಣ್ಣು#ಡಾಕ್ಟರ್ ಬಿಆರ್ ಅಂಬೇಡ್ಕರ್#ಅಂಬೇಡ್ಕರ್#ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್
ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ದಿನಾಂಕ :17-01-2026 ರಂದು ಬೆಳಿಗ್ಗೆ 10:30ಕ್ಕೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ...#ಮಹಾನಾಯಕ_ರಕ್ಷಣಾ_ವೇದಿಕೆ_ರಾಜ್ಯಾಧ್ಯಕ್ಷ_ದೈತ್ಯರಾಜ್ ಅವರನ್ನು ವಿಶೇಷ ಆಹ್ವಾನಿತಾರಾಗಿ ಆಹ್ವಾನಿಸಲಾಗಿದೆ... ಹೆಚ್ಚಿನ ಸಂಖ್ಯೆಯಲ್ಲಿ ಭೀಮ ಬಂದುಗಳು ಆಗಮಿಬೇಕೆಂದು ಕೇಳಿಕೊಳ್ಳುತ್ತೇವೆ.. ಸರ್ವರಿಗೂ ಸ್ವಾಗತ 🙏🙏
🇪🇺#ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺#ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺
✊ನಾನು ಪರಿಶಿಷ್ಟ ಹೊಲೆಯ✊ #ಡಾಕ್ಟರ್ ಬಿಆರ್ ಅಂಬೇಡ್ಕರ್#ಅಂಬೇಡ್ಕರ್#ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್#ಭೀಮ ಕೊರೆಗಾವ್