#🌎 TuluNadu ಇದೊಂದು ಅಪರೂಪದ ಶಾಲೆ. ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಇದರ ಹೆಸರು ಬಿಇಎಂ ಸ್ಕೂಲ್. ಇದರ ವಯಸ್ಸು ಭರ್ತಿ 183 ವರ್ಷ. ಎಂದರೆ 1838 ರಲ್ಲಿ ಈ ಶಾಲೆ ಹುಟ್ಟಿಕೊಂಡಿತು. ಇದರಲ್ಲಿ ಸಾಕಷ್ಟು ಮಂದಿ ಓದಿಕೊಂಡು ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಕವಿ ಕಯ್ಯಾರ ಕಿಂಞ್ಞಣ್ಣ ರೈ, ನ್ಯಾಯವಾದಿ ಕೆ.ಎಸ್.ಹೆಗ್ಡೆ, ರತ್ನವರ್ಮ ಹೆಗ್ಗಡೆ, ವಿಜಯ ಬ್ಯಾಂಕ್ ರೂವಾರಿ ಸುಂದರ ರಾಮ್ ಶೆಟ್ಟಿ. ಮಂಗಳೂರು ನಗರ ಪಾಲಿಕೆಯೊಳಗೆ 18 ಶತಮಾನದ ದಾಟಿದ ಶಾಲೆಗಳು ಇದೆ. ನಿಜಕ್ಕೂ ಕುಡ್ಲದ ಶಾಲೆಗಳು ಅಪಾರ ಖ್ಯಾತಿಗಳಿಸಿದೆ ಮಾರಾಯ್ರೆ.
#kudla #kudlacity #kudlacity6 #mangalore #school #bemschool #kannda