ಫಾಲೋ
Sathyapatha news plus kannada
@sathyapathanewsplusadmin
545
ಪೋಸ್ಟ್ಸ್
1,470
ಫಾಲೋವರ್ಸ್
Sathyapatha news plus kannada
357 ವೀಕ್ಷಿಸಿದ್ದಾರೆ
*🟩✴️ ಇಂದಿನ ಚಿನ್ನದ ದರ* https://www.sathyapathanewsplus.com/post/__a33-1 #🤳ವೆಡ್ಡಿಂಗ್ ಸ್ಟೇಟಸ್😍 #👂ಕಿವಿ ಓಲೆ #📿 ಜ್ಯುವೆಲ್ಲರಿ ಡಿಸೈನ್ಸ್ #📿 ಆಂಟಿಕ್ ಜ್ಯುವೆಲ್ಸ್
Sathyapatha news plus kannada
368 ವೀಕ್ಷಿಸಿದ್ದಾರೆ
ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ: ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದ್ದು, ಈತನ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿ ದಿಸೆಯಲ್ಲೇ ಯುವತಿಯರನ್ನು ಪುಸಲಾಯಿಸಿ ಕಾಮಕೇಳಿ ನಡೆಸುತ್ತಿದ್ದ ಈತನ ಈ ವಿಕೃತ ಮನಸ್ಥಿತಿ ಈಗ ಪೊಲೀಸ್ ಮೆಟ್ಟಿಲೇರಿದೆ.ಆರೋಪಿ ಮೊಹಮ್ಮದ್ ಸವದ್ ಯುವತಿಯರನ್ನು ವಿವಿಧೆಡೆ ಕರೆದೊಯ್ದು
*💢🔴 ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ* *🟨🔥 ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!* https://www.sathyapathanewsplus.com/post/kodagu-viral #news
Sathyapatha news plus kannada
661 ವೀಕ್ಷಿಸಿದ್ದಾರೆ
🏏🔥 WPL 2026 ರೋಚಕ ಗೆಲುವು! ಆರ್‌ಸಿಬಿ ಎದುರು ಯುಪಿ ವಾರಿಯರ್ಸ್ ಮಂಡಿಯೂರಿದೆ 💥 ನಾಯಕಿ ಸ್ಮೃತಿ ಮಂಧಾನ ಬಳಗ ಶಕ್ತಿಶಾಲಿ ಪ್ರದರ್ಶನದೊಂದಿಗೆ ನೇರ ಫೈನಲ್ ಪ್ರವೇಶ 🙌 ನಿಮ್ಮ ಪ್ರಿಡಿಕ್ಷನ್ ಏನು? 🏆👇 Comment ಮಾಡಿ #WPL2026 #RCB #SmritiMandhana #UPWarriorz #WomensCricket #RCBians #FinalBound #CricketReels #SportsNews #KannadaSports #ನ್ಯೂಸ್ #kannada #news #🏏ಭಾರತದ ವನಿತೆಯರ ತಂಡ #🫂ಕಿಂಗ್ ಕೊಹ್ಲಿ❤️️🫂 #🏏 ಕ್ರಿಕೆಟ್
Sathyapatha news plus kannada
629 ವೀಕ್ಷಿಸಿದ್ದಾರೆ
ವೈರಲ್ ವೀಡಿಯೊ ಮೂಲಕ ಸುದ್ದಿಯಾದ ರಾಜಸ್ಥಾನದ ಪ್ರವಚನಗಾರ್ತಿ ಸಾದ್ವಿ ಪ್ರೇಮ್ ಬೈಸಾ ನಿಗೂಢ ಸಾವು #news
Sathyapatha news plus kannada
391 ವೀಕ್ಷಿಸಿದ್ದಾರೆ
SBI ಸರ್ಕಲ್ ಬೇಸ್‌ಡ್ ಆಫೀಸರ್ (CBO) ನೇಮಕಾತಿ – 2026 ಜನವರಿ 29ರಿಂದ ಅರ್ಜಿ ಸ್ವೀಕಾರ – ಫೆಬ್ರವರಿ 18 ಕೊನೆ ದಿನ
ಭಾರತೀಯ ಸ್ಟೇಟ್ ಬ್ಯಾಂಕ್‌ (SBI) ದೇಶದ ವಿವಿಧ ವಲಯಗಳಲ್ಲಿ ಸರ್ಕಲ್ ಬೇಸ್‌ಡ್ ಆಫೀಸರ್‌ (CBO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 29ರಿಂದ ಫೆಬ್ರವರಿ 18ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಈ ನೇಮಕಾತಿ ಪ್ರಕ್ರಿಯೆ ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಹಾಗೂ ಸಂದರ್ಶನದ ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸಲು ಬೇರೆ ಯಾವುದೇ ವಿಧಾನವನ್ನು ಅನುಮತಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.ಅರ್ಜಿ ಶುಲ್ಕಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಎಸ್‌ಸಿ, ಎಸ್‌ಟಿ ಹಾಗ
*🟪🔰 SBI ಸರ್ಕಲ್ ಬೇಸ್‌ಡ್ ಆಫೀಸರ್ (CBO) ನೇಮಕಾತಿ – 2026* *🟨🟢 ಜನವರಿ 29ರಿಂದ ಅರ್ಜಿ ಸ್ವೀಕಾರ – ಫೆಬ್ರವರಿ 18 ಕೊನೆ ದಿನ* https://www.sathyapathanewsplus.com/post/sbi-cbo-recruitment 👉 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ! 🔗 Join Now: *🥏 Follow this link to join my WhatsApp group: https://chat.whatsapp.com/DlpmpHzJB6SCQ8aRIQcTrc?mode=gi_t #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #👮 ನೌಕರಿ ತಯಾರಿ 👮 #👍 ಸ್ಪರ್ಧಾ ಸ್ಫೂರ್ತಿ 👍 #💡 Exam Motivation 💡
Sathyapatha news plus kannada
422 ವೀಕ್ಷಿಸಿದ್ದಾರೆ
ಯುಜಿಸಿ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ: 'ಭಾರತ್ ಬಂದ್' ಕರೆ ನಡುವೆಯೇ ಮಹತ್ವದ ಆದೇಶ
ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿದ್ದ ವಿವಾದಾತ್ಮಕ 'ಇಕ್ವಿಟಿ ನಿಯಮಗಳು 2026' ಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡಿದೆ. ಜನವರಿ 23 ರಂದು ಜಾರಿಗೆ ಬಂದಿದ್ದ ಈ ಮಾರ್ಗಸೂಚಿಗಳು ಅನಿಯಂತ್ರಿತ, ತಾರತಮ್ಯದಾಯಕ ಮತ್ತು ಭಾರತದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಅಂತಿಮ ತೀರ್ಪು ಹೊರಬರುವವರೆಗೆ ನಿಯಮಾವಳಿಯ ಜಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.ಯುಜಿಸಿಯ ಈ ಹೊಸ ನಿಯಮಗಳು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ವಿವಿಧ ರಾಜ್ಯಗಳಲ್ಲಿ ತೀವ
*🟠🔥 ಯುಜಿಸಿ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ* *🟥⭕ 'ಭಾರತ್ ಬಂದ್' ಕರೆ ನಡುವೆಯೇ ಮಹತ್ವದ ಆದೇಶ* https://www.sathyapathanewsplus.com/post/ugc-supreme #news
Sathyapatha news plus kannada
545 ವೀಕ್ಷಿಸಿದ್ದಾರೆ
*🔴🔥 ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ* *⛔💥 ಒಂದೇ ಗಂಟೆಯಲ್ಲಿ ಲಕ್ಷಾಂತರ ಕೋಟಿ ನಷ್ಟ* https://www.sathyapathanewsplus.com/post/stock-market-crash #news
See other profiles for amazing content