Follow
Sathyapatha news plus
@sathyapathanewsplusadmin
639
Posts
1,824
Followers
Sathyapatha news plus
968 views
3 days ago
ಬೆಂಗಳೂರು ಸೇರಿ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಕರಾವಳಿ ಭಾಗಗಳಾದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್‌ ಮುಂದುವರಿಸಲಾಗಿದೆ. ಮಧ್ಯ ಕರ್ನಾಟಕ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಜಿಲ್ಲೆಗಳಲ್ಲೂ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. #news
Sathyapatha news plus
722 views
4 days ago
Kerala Power Struggle Heats Up 🔥 “Give me the CM post or I’ll remain an MLA” — V.D. Satheesan takes a firm stand. Rejecting any other portfolio, Satheesan reportedly told high command observers Ajay Maken and Mukul Wasnik that he will not join the cabinet unless considered for the Chief Minister’s position. A bold political message shaking Kerala politics #news
Sathyapatha news plus
2.5K views
5 days ago
ತಮಿಳುನಾಡು ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ #news
Sathyapatha news plus
12.3K views
19 days ago
Karnataka Rain Alert: ರಾಜ್ಯದಲ್ಲಿ 7 ದಿನ ವರುಣಾರ್ಭಟ – ಗಾಳಿ, ಗುಡುಗು, ಆಲಿಕಲ್ಲು ಮಳೆ ಎಚ್ಚರಿಕೆ
ಗುಡುಗು-ಗಾಳಿ ಜೊತೆ ಭಾರೀ ಮಳೆ, ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆ ಸಾಧ್ಯತೆ; 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಬೆಂಗಳೂರು: ಬಿಸಿಲಿನ ತೀವ್ರತೆಗೆ ತತ್ತರಿಸಿದ್ದ ರಾಜ್ಯದ ಜನತೆಗೆ ಈಗ ಮಳೆ ಶಾಂತಿ ತರಲಿದ್ದು, ಮುಂದಿನ 7 ದಿನಗಳ ಕಾಲ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು-ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜ್ಯದ 17 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು ಹಾಗೂ ಚಾಮರಾಜನ
🛑🌩️Karnataka Rain Alert: ರಾಜ್ಯದಲ್ಲಿ 7 ದಿನ ವರುಣಾರ್ಭಟ – ಗಾಳಿ, ಗುಡುಗು, ಆಲಿಕಲ್ಲು ಮಳೆ ಎಚ್ಚರಿಕೆ https://www.sathyapathanewsplus.com/post/karnataka-rain-alert-7-days-thunderstorm-hailstorm-yellow-al #news
Sathyapatha news plus
1.2K views
1 months ago
ಕೈಗಳೂ ಇಲ್ಲ, ಕಾಲುಗಳೂ ಇಲ್ಲ… ಆದರೂ ಅಸಾಧ್ಯವನ್ನು ಸಾಧಿಸಿದ ಧೈರ್ಯಶಾಲಿ ಮಹಿಳೆ Payal Nag. ಅಸಾಧ್ಯವೆಂದು ಕಂಡ ಆರ್ಚರಿ ಕ್ಷೇತ್ರದಲ್ಲಿ ಪಾಯಲ್ ನಾಗ್ ವಿಶ್ವದ ಮೊದಲ ಲಿಂಬ್ಲೆಸ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ದೇಹದ ಮಿತಿಗಳು ಅವಳನ್ನು ತಡೆಯಲಿಲ್ಲ. ಅವಳ ಮನೋಬಲ, ದೃಢ ಸಂಕಲ್ಪವೇ ಇಂದಿನ ಈ ಮಹಾ ಸಾಧನೆಗೆ ಕಾರಣವಾಗಿದೆ. “ಮಿತಿಗಳು ದೇಹದಲ್ಲಿಲ್ಲ… ಮನಸ್ಸಿನಲ್ಲಿ ಮಾತ್ರ ಇವೆ” ಎಂಬುದನ್ನು ಪಾಯಲ್ ನಾಗ್ ಮತ್ತೆ ಸಾಬೀತುಪಡಿಸಿದ್ದಾರೆ. #news #✍ಟ್ರೆಂಡಿಂಗ್ ಕೋಟ್ಸ್📜 #🖊ಬದುಕಿನ ಕೋಟ್ಸ್📜 #🎥 Motivational ಸ್ಟೇಟಸ್ #🤔ಜೀವನದ ಪಾಠಗಳು