ಫಾಲೋ
Vijay Karnataka
@vijaykarnataka
90,743
ಪೋಸ್ಟ್ಸ್
319,323
ಫಾಲೋವರ್ಸ್
Vijay Karnataka
486 ವೀಕ್ಷಿಸಿದ್ದಾರೆ
3 ಗಂಟೆಗಳ ಹಿಂದೆ
ಬಿಲ್ಗಾರಿಕೆಯಲ್ಲಿ ಹೆಗ್ಗಳಿಕೆ! ಶಾಂಘೈನಲ್ಲಿ ನಡೆದ 2026ರ ಆರ್ಚರಿ ವಿಶ್ವಕಪ್ ಸ್ಟೇಜ್ 2ರಲ್ಲಿ ಭಾರತದ ಮಹಿಳಾ ರಿಕರ್ವ್ ಆರ್ಚರಿ ತಂಡ ಅದ್ಭುತ ಸಾಧನೆ! #Archery World Cup
Vijay Karnataka
1.4K ವೀಕ್ಷಿಸಿದ್ದಾರೆ
4 ಗಂಟೆಗಳ ಹಿಂದೆ
ವಿಜಯ್ ಸಂಪುಟದಲ್ಲಿ ಸಚಿವೆಯಾಗಿಯೂ ಪ್ರಮಾಣ ವಚನ ಸ್ವೀಕರಿಸಿರುವ ಎಸ್ ಕೀರ್ತನಾ ಪಂಚ ಭಾಷಾ ಪ್ರವೀಣೆ. ಇನ್ನೂ 29ರ ಹರೆಯದ ಆಕೆ ತಮಿಳಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. #🔴ದಳಪತಿ ವಿಜಯ್ CM ಆಗಿ ಪ್ರಮಾಣ ವಚನ ಸ್ವೀಕಾರ🤩
Vijay Karnataka
443 ವೀಕ್ಷಿಸಿದ್ದಾರೆ
5 ಗಂಟೆಗಳ ಹಿಂದೆ
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada: ಶಿವಪದ ಮಣಿಮಾಲಾ ಸ್ತೋತ್ರವು ಶಿವನಿಗೆ ಸಮರ್ಪಿತವಾದ ಒಂದು ಸ್ತೋತ್ರವಾಗಿದೆ. ಈ ಒಂದು ಸ್ತೋತ್ರವು ಶಿವನ ಪಾದಗಳ ಮಹಿಮೆಯನ್ನು ವಿವರಿಸುವಂತಹ ಸ್ತೋತ್ರವಾಗಿದೆ. ಶಿವನ ಪಾದ ಸೇವೆಯನ್ನು ಮಾಡುವ ಮೂಲಕವೂ ನಾವು ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಶಿವಪದ ಮಣಿಮಾಲಾ ಸ್ತೋತ್ರವನ್ನು ಪಠಿಸುವ ವ್ಯಕ್ತಿಯ ದುಃಖಗಳು ಶೀಘ್ರದಲ್ಲೇ ದೂರಾಗುವುದು. ಮಾನಸಿಕ ಶಾಂತಿ ನಿಮ್ಮನ್ನು ಹುಡುಕಿಕೊಂಡು ಬರುವುದು. ಶಿವನ ಕೃಪೆ ಅಥವಾ ಆತನ ಅನುಗ್ರಹವನ್ನು ಪಡೆದುಕೊಳ್ಳಲು ಈ ಸ್ತೋತ್ರದ ಪಠಣವು ಪರಿಣಾಮಕಾರಿಯಾಗಿದೆ. ಶಿವನ ಈ ಶಿವಪದ ಮಣಿಮಾಲಾ ಸ್ತೋತ್ರವನ್ನು ಸೋಮವಾರದ ದಿನದಂದು ಪಠಿಸಬಹುದು ಅಥವಾ ವಾರದ ಇನ್ನಾವುದೇ ದಿನದಂದೂ ಪಠಿಸಬಹುದು. ಆದರೆ, ಸೋಮವಾರದ ದಿನದಂದು ಈ ಸ್ತೋತ್ರದ ಪಠಣವು ಹೆಚ್ಚು ಪ್ರಯೋಜನಕಾರಿಯಾಗಿದೆ.
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada #Shivapadamanimalastotra #ShivaMantra #🔱 ಭಕ್ತಿ ಲೋಕ
Vijay Karnataka
322 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ನಕಾರಾತ್ಮಕ ಶಕ್ತಿಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಯಾವ ಮಂತ್ರಗಳನ್ನು ಪಠಿಸಬೇಕು.?  #NegativeEnergy #Mantra #🔱 ಭಕ್ತಿ ಲೋಕ
Vijay Karnataka
369 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಪೋಷಕರು ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಅಥವಾ ವರದಕ್ಷಿಣೆಯಾಗಿ ಈ ವಸ್ತುಗಳನ್ನು ನೀಡಬಾರದು. #Hinduism #HinduWedding #Gifts #🔱 ಭಕ್ತಿ ಲೋಕ
Vijay Karnataka
469 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
`ನಾವು ಕಷ್ಟಕಾಲದಲ್ಲಿ ಕೈಕೊಡುವವರಲ್ಲ': ಸ್ಟಾಲಿನ್, ಮಮತಾ ಫೋಟೋ ಹಾಕಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಅಖಿಲೇಶ್ ಯಾದವ್
Akhilesh Yadav On Congress- ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಸೋಲುತ್ತಿದ್ದಂತೆ ಕಾಂಗ್ರೆಸ್ ತನ್ನ ನಿಲುವು ಬದಲಿಸಿ, ನಟ ವಿಜಯ್ ಅವರ ಟಿವಿ ಕೆ (TVK) ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಇಂಡಿ ಒಕ್ಕೂಟದಲ್ಲಿ ಬಿರುಕು ಮೂಡಿಸಿದೆ. ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ 'ಬೆನ್ನಿಗೆ ಚೂರಿ ಹಾಕಿದ ಕೆಲಸ' ಎಂದು ಟೀಕಿಸಿದೆ. ಇದೇ ವೇಳೆ ಅಖಿಲೇಶ್ ಯಾದವ್ ಅವರು ಮಮತಾ ಮತ್ತು ಸ್ಟಾಲಿನ್ ಜೊತೆಗಿನ ಫೋಟೋ ಹಂಚಿಕೊಂಡು, "ಕಷ್ಟದಲ್ಲಿ ಕೈಬಿಡುವವ ನಾನಲ್ಲ" ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.
ಇಂಡಿ ಒಕ್ಕೂಟದಲ್ಲಿ ಬಿರುಕು. ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಅವರೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ಪರೋಕ್ಷವಾಗಿ ನೀಡಿದ್ದಾರೆ ಟಾಂಗ್.... #Akhilesh Yadav X Post