Follow
Vijay Karnataka
@vijaykarnataka
91,410
Posts
319,327
Followers
Vijay Karnataka
534 views
10 hours ago
ಹಾರ್ದಿಕ್ ಪಾಂಡ್ಯ ಮರುಸೇರ್ಪಡೆಗೆ ಗುಜರಾತ್ ಟೈಟಾನ್ಸ್ ಗೆ ಮೂಗಿನವರೆಗೂ ಮನಸ್ಸಿತ್ತು; ಆದರೂ ಒಂದೇ ಒಂದು ಕಾರಣಕ್ಕೆ ರಿಜೆಕ್ಟ್!
ಐಪಿಎಲ್ 2027ರ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ತೊರೆಯಲು ಸಿದ್ಧರಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯ ಅತಂತ್ರವಾಗಿದೆ. ಕಳಪೆ ಪ್ರದರ್ಶನ ಹಾಗೂ ತಂಡದಲ್ಲಿನ ಭಿನ್ನಾಭಿಪ್ರಾಯಗಳಿಂದ ಮುಂಬೈ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಲು ಮುಂದಾಗಿದೆ. ತಮ್ಮ ಹಳೆಯ ತಂಡ ಗುಜರಾತ್ ಟೈಟಾನ್ಸ್‌ಗೆ ಮರಳಲು ಹಾರ್ದಿಕ್ ಆಸಕ್ತಿ ತೋರಿದ್ದರೂ, 'ನನಗೇ ನಾಯಕತ್ವ ನೀಡಬೇಕು' ಎಂಬ ಷರತ್ತನ್ನು ಟೈಟಾನ್ಸ್ ಆಡಳಿತ ಮಂಡಳಿ ತಿರಸ್ಕರಿಸಿದೆ. ಪ್ರಸ್ತುತ ಸಿಎಸ್‌ಕೆ ಹಾಗೂ ಕೆಕೆಆರ್ ತಂಡಗಳು ಅವರನ್ನು ಸೆಳೆಯಲು ರೇಸ್‌ನಲ್ಲಿದ್ದು, ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಹಾರ್ದಿಕ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ತಂಡಕ್ಕೆ ಸೆಳೆಯಲು ಗುಜರಾತ್ ಟೈಟಾನ್ಸ್ ಸಿದ್ಧವಾಗಿತ್ತು. ಆದರೆ ಅವರ ಒಂದು ಒಂದು ಹಠದಿಂದಾಗಿ ಈ ಮಾತುಕತೆಯೂ ಮುರಿದು ಬಿದ್ದಿದೆ. ಏನಿದು ಸಂಗತಿ? #IPL Trade 2027
Vijay Karnataka
620 views
1 days ago
2026ರ ಭೀಮನ ಅಮಾವಾಸ್ಯೆಯ ದಿನದಂದು ಪಠಿಸಬೇಕಾದ ಮಂತ್ರ ಯಾವುದು.? ಭೀಮನ ಅಮಾವಾಸ್ಯೆ ದಿನ ರಾಘವೇಂದ್ರ ಸ್ವಾಮಿಗಳನ್ನು ಪೂಜಿಸುವುದು ಪ್ರಯೋಜನ, ಮಹತ್ವವೇನು.? #BheemanaAmavasya2026 #🔱 ಭಕ್ತಿ ಲೋಕ