ಶ್ರೀ ಶಂಕರ ಜಯಂತಿ ಹಾಗೂ ಶ್ರೀ ರಾಮಾನುಜಾಚಾರ್ಯ ಜಯಂತಿ ಶುಭಾಶಯಗಳು

Naveenkumar M
597 views
1 days ago
ಭಾರತದ ಆಧ್ಯಾತ್ಮಿಕ ಚೇತನ, ತತ್ವಜ್ಞಾನಿ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯ ಬರೆದ ಅಸಾಧಾರಣ ಮೇಧಾವಿ ಪೂಜ್ಯರು. ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಅಖಂಡ ಭಾರತದ ಕನಸು ಬಿತ್ತಿದವರು ಜಯಂತಿಯ ಶುಭದಿನದಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #shankaracharyajayanti #ಧಾರವಾಡಜಿಲ್ಲಾಜೆಡಿಎಸ #nkmhubballi #jds #ಆಧಿ ಶ್ರೀ ಶಂಕರಾಚಾರ್ಯ ಜಯಂತಿ #😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡
ರವಿಕುಮಾರ. ಕಬಡ್ಡಿ, ಕನ್ನಡ,ಸನಾತನ ಹಿಂದೂ ಅಭಿಮಾನಿ 🇮🇳
733 views
4 months ago
ಭಗವದ್ಗೀತೆ ಅಧ್ಯಯನದಿಂದಾಗಿ ಅನೇಕರು ವಿಶ್ವ ನಾಯಕರಾಗಿ ದಿಗ್ಗಜರಾಗಿ ಅತ್ಯುತ್ತಮರಾಗಿ ರೂಪಗೊಂಡಿದ್ದಾರೆ ಸನಾತನೀಗಳು ಮತ್ತು ಎಲ್ಲರೂ ಓದಲೇಬೇಕಾದ ಗ್ರಂಥ ಭಗವದ್ಗೀತೆ #✍🏻ದೇಶಭಕ್ತಿ ಶಾಯರಿ #📜ಪ್ರಚಲಿತ ವಿದ್ಯಮಾನ📜 #💐 ಗೀತಾ ಜಯಂತಿ ಶುಭಾಶಯಗಳು 💐 #ಗೀತಾ ಜಯಂತಿ ಹಾಗೂ ಮೋಕ್ಷ ಏಕಾದಶಿಯ ಶುಭಾಶಯಗಳು #🕉ಪವಿತ್ರವಾದ ನನ್ನ ಸನಾತನ ಧರ್ಮ🕉