2025

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.4K views
4 months ago
*ತೀರ್ಥರೂಪ ತಂದೆಯವರಿಗೆ ಸಿನಿಮಾದ ಎರಡನೇ ಹಾಡು ರಿಲೀಸ್..ನೀ ನನ್ನವಳೇ ಹಾಡಿನಲ್ಲಿ ಮಿಂಚಿದ ನಿಹಾರ್ ಮುಖೇಶ್-ರಚನಾ ಇಂದರ್* *ಹಾಡಿನಲ್ಲಿ 'ತೀರ್ಥರೂಪ ತಂದೆಯವರಿಗೆ'...ನೀ ನನ್ನವಳೇ‌ ಮೆಲೋಡಿ ಗೀತೆ ಅನಾವರಣ* *'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಪೆಪ್ಪಿ ಸಾಂಗ್ ರಿಲೀಸ್..ನೀ ನನ್ನವಳೇ ಎಂದ ನಿಹಾರ್ ಮುಖೇಶ್* ಅಪ್ಪಟ ಕನ್ನಡ ಟೈಟಲ್ ಹಾಗೂ ತಾರಾಬಳಗದ ಮೂಲಕ‌ ಕುತೂಹಲ ಹೆಚ್ಚಿಸಿರುವ ಸಿನಿಮಾ ತೀರ್ಥರೂಪ ತಂದೆಯವರಿಗೆ. ಈ ಹಿಂದೆ ಹೊಂದಿಸಿ ಬರೆಯರಿ ಕಥೆ ಹೇಳಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಎರಡನೇ ಪ್ರಯತ್ನ ಇದು. ಈಗಾಗಲೇ ತೀರ್ಥರೂಪ ತಂದೆಯವರಿಗೆ ಚಿತ್ರದ ನನದೇ ಜಗದಲಿ ಎಂಬ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ನೀ ನನ್ನವಳೇ ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ. ನೀ ನನ್ನವಳೇ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ಜೋ‌ ಕೋಸ್ಟ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‌ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಹಾಡಿನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ಅನುಭವಿ ತಾರಾಬಳಗದವಿದೆ. 'ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಅವರು ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ. #2025
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
13.5K views
5 months ago
ಶ್ರೀ ದುರ್ಘಾಪರಮೇಶ್ವರಿ ಬಪ್ಪನಾಡು ✨ Shri Durghaparameshwari Bappanadu ✨ #shri #durghaparameshwari #bappanadu #tulunadu #daiva #daivaradhane #kola #kudla #dharmadaiva #occasion #tradition #culture #ritual #hindufestivals #celebrate #mangalore #udupi #kasaragod #karnataka #india #festival #temple #god #2025 #ಶ್ರೀ #ದುರ್ಗಾಪರಮೇಶ್ವರಿ #ಬಪ್ಪನಾಡು #ತುಳುನಾಡು #ದೈವ #ದೈವಾರಾಧನೆ #ಕೋಲ #ಕುಡ್ಲ #ಧರ್ಮದೈವ #ಸಂದರ್ಭದಲ್ಲಿ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳು #ಆಚರಣೆ #ಮಂಗಳೂರು #ಉಡುಪಿ #ಕಾಸರಗೋಡು #ಕರ್ನಾಟಕ #ಭಾರತ #ಉತ್ಸವ #2025
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
16K views
5 months ago
ಕೊರಗಜ್ಜ ದೈವದ ಕೋಲ ಬಲಿ ಸೇವೆ ✨ Kola Bali service to the god Koragajja ✨ #koragajja #kola #bali #service #tulunadu #daiva #daivaradhane #kola #kudla #dharmadaiva #tradition #culture #ritual #hindufestivals #celebrate #mangalore #udupi #kasaragod #karnataka #india #festival #temple #god #2025 #ಕೊರಗಜ್ಜ #ಕೋಲ #ಬಲಿ #ಸೇವೆ #ತುಳುನಾಡು #ದೈವ #ದೈವರಾಧನೆ #ಕೋಲ #ಕುಡ್ಲ #ಧರ್ಮದೈವ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳನ್ನು #ಆಚರಿಸಿ #ಮಂಗಳೂರು #ಉಡುಪಿ #ಕಾಸರಗೋಡು #ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
2.1K views
5 months ago
ಹಾಸನಾಂಬ ದೇವಾಲಯ ಈ ದೇವಾಲಯವು ಶಕ್ತಿ ದೇವತೆಗೆ ಸಮರ್ಪಿತವಾಗಿದ್ದು, ಇದನ್ನು ಹಾಸನಾಂಬ ಎಂದೂ ಕರೆಯುತ್ತಾರೆ ಮತ್ತು ಇದು ಹಲವಾರು ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ ✨ Hassanamba Temple This temple is dedicated to the goddess Shakti, also known as Hassanamba, and is known for several unique traditions ✨ ಹಾಸನದಲ್ಲಿರುವ ಹಾಸನಾಂಬ ದೇವಾಲಯವು ಹಾಸನಾಂಬ ಎಂದೂ ಕರೆಯಲ್ಪಡುವ ಶಕ್ತಿ ದೇವತೆಗೆ ಸಮರ್ಪಿತವಾಗಿದೆ ಮತ್ತು ಹಲವಾರು ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಅಕ್ಟೋಬರ್‌ನಲ್ಲಿ ನಡೆಯುವ ಹಿಂದೂ ಹಬ್ಬದ ದೀಪಾವಳಿಯ ಸಮಯದಲ್ಲಿ ಈ ದೇವಾಲಯವು ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ 💫 #hassanamba #shakti #occasion #tradition #culture #ritual #hindufestivals #celebrate #hassan #karnataka #india #festival #temple #god #2025 #ಹಾಸನಾಂಬ #ಶಕ್ತಿ #ಸಂದರ್ಭ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳನ್ನು #ಆಚರಿಸಿ #ಹಾಸನ ​​#ಕರ್ನಾಟಕ #ಭಾರತ #ಉತ್ಸವ #ದೇವಸ್ಥಾನ #ದೇವರು #2025
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
18.4K views
5 months ago
ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಾಲ್ಕಿ ಉತ್ಸವ ಮತ್ತು ಬಂಡಿ ಉತ್ಸವ ಎಂಬ ಎರಡು ಉತ್ಸವಗಳು ನಡೆಯುತ್ತವೆ 2025 ✨ Two festivals, Palki Utsav and Bandi Utsav, will be held at the Kukke Subrahmanya Temple in Karnataka in 2025 ✨ #kukkesubramanya #tradition #culture #ritual #hindufestivals #celebrate #kukke #karnataka #india #festival #temple #god #2025 #ಕುಕ್ಕೆಸುಬ್ರಹ್ಮಣ್ಯ #ಸಂಪ್ರದಾಯ #ಸಂಸ್ಕೃತಿ #ಆಚರಣೆ #ಹಿಂದೂ ಹಬ್ಬಗಳನ್ನು #ಆಚರಿಸಿ #ಕುಕ್ಕೆ #ಕರ್ನಾಟಕ #ಭಾರತದ #ಉತ್ಸವ #ದೇವಸ್ಥಾನ #ದೇವರು #2025