🌱 ಮಲ್ಲಿಕಾರ್ಜುನ ಕೃಷಿ ಕೇಂದ್ರ 🌱
ರೈತರ ಬೆಳೆಗಳಿಗೆ ಸರಿಯಾದ ಸಲಹೆ, ಸರಿಯಾದ ಔಷಧಿ ಮತ್ತು ಸರಿಯಾದ ಪ್ರಮಾಣ — ಇದೇ ನಮ್ಮ ಮುಖ್ಯ ಉದ್ದೇಶ! 🌾💚
ಶುಂಠಿ, ಅಡಿಕೆ, ಭತ್ತ, ಜೋಳ ಸೇರಿದಂತೆ ಎಲ್ಲಾ ರೀತಿಯ ಬೆಳೆಗಳಿಗೂ ಬೆಳೆಗಳ ಸಮಸ್ಯೆಯನ್ನು ಗಮನಿಸಿ ಸೂಕ್ತ ಸಲಹೆ ಮತ್ತು ಔಷಧಿಗಳನ್ನು ನೀಡಲಾಗುತ್ತದೆ.
🌿 ಗದ್ದೆ ಹಾಗೂ ತೋಟಗಳಲ್ಲಿ
🍃 ಕೊಳೆ ಬಂದಿರುವ ಗಿಡಗಳಿಗೆ
🍂 ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ಬೆಳೆ ಸಮಸ್ಯೆಗಳಿಗೆ
🌱 ಕಳೆ ಹಾಗೂ ಇತರೆ ಬೆಳೆ ನಿರ್ವಹಣೆಗೆ
💧 ಎಷ್ಟು ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು?
🪲 ಎಷ್ಟು ಪ್ರಮಾಣದಲ್ಲಿ ಕೀಟನಾಶಕ ಬಳಸಬೇಕು?
✅ ಬಳಸುವುದರಿಂದ ಏನು ಪ್ರಯೋಜನ?
ಇವೆಲ್ಲದರ ಬಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ (Field Visit) ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ. 👨🌾🌱
ಇಲ್ಲಿನ ವಿಶೇಷವೆಂದರೆ, ರೈತರು ಮಾತ್ರವಲ್ಲದೆ Doctors, Teachers, Police, Foresters ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ Job Holders ಕೂಡ ತಮ್ಮ ಜಮೀನುಗಳಲ್ಲಿ ಕೃಷಿಯನ್ನು ಮಾಡುತ್ತಿದ್ದು, ಅವರಿಗೂ ಕೃಷಿ ಸಂಬಂಧಿತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗುತ್ತದೆ. 👨⚕️👨🏫👮♂️🌾
🇰🇷 ಕೇರಳದಿಂದ ಬಂದು ಇಲ್ಲೇ ನೆಲೆಸಿರುವ ರೈತರು ಕೂಡ ತಮ್ಮ ಶುಂಠಿ ಹಾಗೂ ಇತರೆ ಬೆಳೆಗಳ ಕೃಷಿಯಲ್ಲಿ ಮಲ್ಲಿಕಾರ್ಜುನ ಕೃಷಿ ಕೇಂದ್ರದ ಸಲಹೆಗಳನ್ನು ಅನುಸರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಇವರ ಮಾರ್ಗದರ್ಶನದೊಂದಿಗೆ ಕೃಷಿ ಮಾಡುತ್ತಿರುವ ರೈತರಿದ್ದಾರೆ. 🌱🤝
🌾 ರೈತರಿಗೆ ಬೇಕಾಗಿರುವುದು ಕೇವಲ ಔಷಧಿ ಅಲ್ಲ…
ತಮ್ಮ ಜಮೀನಿನ ಸಮಸ್ಯೆಗೆ ಸರಿಯಾದ ಪರಿಹಾರ ಮತ್ತು ಸರಿಯಾದ ಮಾರ್ಗದರ್ಶನ!
ಅದಕ್ಕಾಗಿ ನಿಮ್ಮ ಬೆಳೆ ಸಮಸ್ಯೆ ಏನೇ ಇರಲಿ, ಮಲ್ಲಿಕಾರ್ಜುನ ಕೃಷಿ ಕೇಂದ್ರವನ್ನು ಸಂಪರ್ಕಿಸಿ. 📞🌿
📲 Call / WhatsApp: 9611890438
🎥 ಹೆಚ್ಚಿನ ಮಾಹಿತಿಗಾಗಿ ರೀಲ್ಸ್ ಸಂಪೂರ್ಣವಾಗಿ ನೋಡಿ ಹಾಗೂ ಈ ಮಾಹಿತಿಯನ್ನು ಕೃಷಿ ಮಾಡುವ ನಿಮ್ಮ ಸ್ನೇಹಿತರು ಮತ್ತು ರೈತರಿಗೆ Share ಮಾಡಿ. ❤️🌾
#raita #ರೈತ #farming #ಬಡವನ ಕೃಷಿ ಗುಂಪಿಗೆ ಸುಸ್ವಾಗತ #🆕ಸರ್ಕಾರ ಮಾಹಿತಿ😊