ಭಾರತೀಯ ಸಂಗೀತ ಲೋಕದ ದಿಗ್ಗಜ ಅದ್ವಿತೀಯ ಸಾಧನೆಯ ಮಾಡಿರುವ ಅತ್ಯದ್ಭುತವಾದ ಶ್ರೇಷ್ಠ ಹಿನ್ನೆಲೆಯ ಗಾನಲೋಕದ ಗಂಧರ್ವ ಸರಿಸುಮಾರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ವಿಶ್ವ ದಾಖಲೆಯನ್ನು ನಿರ್ಮಿಸಿದ ಸರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ತಮ್ಮ ವಿಶಿಷ್ಟ ಧ್ವನಿಯಿಂದ ಕೋಟ್ಯಂತರ ಜನರ ಹೃದಯವನ್ನು ಗೆದ್ದಿರುವ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 3,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.ಕನ್ನಡದಲ್ಲಿ ಡಾ. ರಾಜಕುಮಾರ್ ಅವರಿಗೆ ಅತ್ಯಂತ ಮಧುರ ಧ್ವನಿಯನ್ನು ನೀಡಿದ ಗಾಯಕರೆಂದು ಖ್ಯಾತಿ ಪಡೆದಿದ್ದಾರೆ. "ಭಾಗ್ಯದ ಬಳೆಗಾರ", "ಎಂದೆೆಂದು ನಿನ್ನನು ಮರೆತು" ಮುಂತಾದ ಹಾಡುಗಳು ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟವು. ಸರ್ ಪಿ ಬಿ ಶ್ರೀನಿವಾಸ್ ರವರ ಸ್ಮರಣಾರ್ಥ ಭಾರತ ದೇಶದಲ್ಲಿರುವ ಒಂದು ವಿಮಾನ ನಿಲ್ದಾಣ ಕ್ಕೆ ಇವರ ಹೆಸರನ್ನು ನಾಮಕರಣ ಮಾಡಬೇಕು.
ಭಾರತ ದೇಶದ ಸಂಗೀತ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ ಶ್ರೇಷ್ಠ ಹಿನ್ನೆಲೆಯ ಗಾಯಕರು .
ಅಂತಹ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೇರಿಕ ದೇಶವೇ ಗಾಯಕಿ ಡಾಲಿ ಪಾರ್ಟನ್ ರವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕಾದರೆ. ಭಾರತ ದೇಶದ ಗಾಯಕರಾದ ಎಸ್ ಪಿ ಬಿ ಮತ್ತು ಪಿ ಬಿ ಎಸ್ ರವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಡುವುದರಲ್ಲಿ ತಪ್ಪೇನು ಇಲ್ಲ.
ಇವರಿಬ್ಬರ ನಮ್ಮೆಲ್ಲರನ್ನು ಅಗಲಿ ಬಹಳ ವರ್ಷ ಕಳೆದಿವೆ ಇವರ ನೆನಪಿಗಾಗಿ ಭಾರತ ದೇಶದಲ್ಲಿರುವ ಯಾವುದರೂ ಒಂದು ವಿಮಾನ ನಿಲ್ದಾಣಕ್ಕೆ ಇವರ ಹೆಸರನ್ನು ನಾಮಕರಣ ಮಾಡಬೇಕಿದೆ
A historic day for music and aviation! Heartiest congratulations on renaming the airport after our beloved musical titans, Dr. S.P. Balasubrahmanyam and P.B. Sreenivas! ✈️🎶
Voices that ruled our hearts now guide our skies! Huge congratulations to everyone celebrating the naming of the SPB & PBS International Airport! 🎉
A melody in the clouds! Incredibly proud to see our airport carry the immortal names of Dr. S.P. Balasubrahmanyam and P.B. Srinivas. Melodious congratulations to all! 🎵🙌
Congratulations 🎊 after long years rename to S. P. Balasubrahmanyam and PB Srinivas International Airport 🛫 very soon
Ministry of Civil Aviation, Government of India ! Ministry of Parliamentary Affairs, Government of India
🛫✨️
#congratulations