siddaramaiah

torrentspree
821 views
23 days ago
ಒಂದು ಕಾಲದಲ್ಲಿ ಜೊತೆಗಿದ್ದರು ಬಳಿಕ ರಾಜಕೀಯವಾಗಿ ವಿರೋಧಿಗಳಾದರು. ಹಾಗಂತ ನೋವಿನಲ್ಲಿ ರಾಜಕೀಯ ಗುರುವಿಗೆ ಸಾಂತ್ವನ ಹೇಳುವುದನ್ನು ಸಿದ್ದರಾಮಯ್ಯ ಮರೆಯಲಿಲ್ಲ. ಇದು ಮಾನವೀಯತೆ #ಸಿದ್ದರಾಮಯ್ಯ
Raghavendra Devadiga
1.2K views
1 months ago
#siddaramaiah ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಹೆಚ್. ಹನುಮಂತಪ್ಪ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯಸಭಾ ಸದಸ್ಯರಾಗಿದ್ದಾಗ ಕೇಂದ್ರ ಸರ್ಕಾರದ ಹಲವಾರು ಮಂಡಳಿ-ಆಯೋಗಗಳಲ್ಲಿ ಸೇವೆ ಸಲ್ಲಿಸಿದ್ದ ಹನುಮಂತಪ್ಪನವರು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಹನುಮಂತಪ್ಪನವರ ನಿಧನದಿಂದ ಕಾಂಗ್ರೆಸ್ ಪಕ್ಷ ಒಬ್ಬ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದೆ. ಮಾರ್ಗದರ್ಶಕರಾಗಿ ಇನ್ನಷ್ಟು ಕಾಲ ಅವರು ನಮ್ಮ ನಡುವೆ ಇರಬೇಕಾಗಿತ್ತು. ಮೃತರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.