ಕನ್ನಡಿಗರವಿಜಯದದಿನ

shrishail
699 views
23 days ago
ಕನ್ನಡಿಗರ ವಿಜಯ ದಿನ! ಕ್ರಿ.ಶ. 618ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ನರ್ಮದಾ ನದಿಯ ತೀರದಲ್ಲಿ ಸೋಲಿಸಿ, ಅಜೇಯನಾಗಿ ಹೊರಹೊಮ್ಮಿದ ಮಹಾನ್ ದಿನವಿದು. ಈ ಐತಿಹಾಸಿಕ ವಿಜಯದ ಮೂಲಕ 'ದಕ್ಷಿಣ ಪಥೇಶ್ವರ' ಎಂಬ ಬಿರುದು ಧರಿಸಿ ಕನ್ನಡ ನಾಡಿನ ಕೀರ್ತಿಯನ್ನು ಇಡೀ ಭಾರತಕ್ಕೆ ಪಸರಿಸಿದ ನಮ್ಮ ಹೆಮ್ಮೆಯ ಚಕ್ರವರ್ತಿಯ ಶೌರ್ಯಕ್ಕೆ ಕೋಟಿ ನಮನಗಳು. ಚಾಲುಕ್ಯರ ಈ ವಿಜಯದ ನೆನಪು ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮತ್ತು ಸ್ಪೂರ್ತಿಯನ್ನು ತುಂಬಲಿ. #ಕನ್ನಡದ ವಿಜಯ ದಿನ
Shivaraj
565 views
24 days ago
ಏಪ್ರಿಲ್ 4 ಅನ್ನು ಕನ್ನಡಿಗರ ವಿಜಯ ದಿನ (ವಿಜಯೋತ್ಸವ) ಎಂದು ಆಚರಿಸಲಾಗುತ್ತದೆ. ಕ್ರಿ.ಶ. 618ರ ಸುಮಾರಿಗೆ (ಕೆಲವು ದಾಖಲೆಗಳ ಪ್ರಕಾರ 7ನೇ ಶತಮಾನ) ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯು ನರ್ಮದಾ ನದಿ ತೀರದಲ್ಲಿ ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಉಳಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. #ಕನ್ನಡಿಗರವಿಜಯದದಿನ
ಸಾಮ್ರಾಟ್ ಶ೦ಕರ ಅಣ್ಣ
1.3K views
3 months ago
#⚔️ಭೀಮಾ ಕೋರೆಗಾವ್⚔️ ವಿಜಯ ದಿನ🗡️ ✊ " ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು " ✍️ #babasahebambedkar #ಭೀಮಾ_ಕೋರೆಗಾಂವ ಯುದ್ದ #ಮರೆಮಾಚಲ್ಪಟ್ಟ ಶೌರ್ಯದ ಪುನರುಚ್ಚಾರ ಭೀಮಾ ಕೋರೆಗಾಂವ್ ಎಂದರೆ ಕೇವಲ ಒಂದು ಯುದ್ಧ ಒಂದು ಸ್ಥಳವಲ್ಲ ಅದು ದಲಿತ #ಬಹುಜನರ ಸ್ವಾಭಿಮಾನ ಶೌರ್ಯ ಮತ್ತು ಮನುವಾದದ ವಿರುದ್ಧದ ಪ್ರತಿರೋಧ ನೀಡಿದ ಇತಿಹಾಸ ಈ ಇತಿಹಾಸವನ್ನು ಸಮಾಜದ ಮುಂದಿಟ್ಟ ಮಹತ್ವದ ನಾಯಕರೆಂದರೆ ಪರಮಪೂಜ್ಯ ಬೋಧಿಸತ್ವ #ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಅವರು 🙏 ಭೀಮಾ ಕೋರೆಗಾಂವ ಯುದ್ದ 1818ರ ಜನವರಿ 1 ರಂದು ಪೇಶ್ವೆಗಳ ಮನುವಾದಿ ಆಡಳಿತದ ವಿರುದ್ಧ ಮಹಾರ್ ಸೈನಿಕರು ಶೋಷಣೆ ದೌರ್ಜನ್ಯ ಅಸಮಾನತೆ ಅಹಂಕಾರಕ್ಕೆ ವಿರುದ್ಧ ನಿಂತು ಧೈರ್ಯ ದಿಂದ ಹೋರಾಡಿ ಜಯ ಸಾಧಿಸಿದರು. ಆದರೆ ಈ ಶೌರ್ಯಮಯ ಇತಿಹಾಸವನ್ನು ಸಮಾಜದ ಮುಖ್ಯ ಪ್ರವಾಹದಲ್ಲಿ ಮರೆಮಾಚಲಾಯಿತು #ಜಾತಿ_ಕನ್ನದಕ್ ಜಾತಿವಾದಿ ಇತಿಹಾಸಕಾರರು ತಿಳಿಸಲಿಲ್ಲ ಆದರೆ 1927–28ರಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ವಿಜಯಸ್ತಂಭವನ್ನು ಅಧ್ಯಯನ ಮಾಡಿ ಅಲ್ಲಿ ಕೆತ್ತಲಾದ ವೀರ ಮಹಾರ್ ಸೈನಿಕರ ಹೆಸರುಗಳ ಮೂಲಕ ಈ ಯುದ್ಧದ ನಿಜವಾದ ಅರ್ಥವನ್ನು ಜನತೆಗೆ ತಿಳಿಸಿದರು. ಅವರು ಇದನ್ನು ಅಸ್ಪೃಶ್ಯತೆಯ ವಿರುದ್ಧದ ಸ್ವಾಭಿಮನ ಯುದ್ಧವನ್ನು ಜಗತ್ತಿಗೆ ಪರಿಚಯಿಸಿದರು. ಅದರಿಂದಲೇ ಜನವರಿ 1 #ಶೌರ್ಯದಿನ ಆಗಿ ಈಗ ಭೀಮಾ ಕೋರೆಗಾಂವ್ ಆತ್ಮಗಾರ್ವ ಸ್ವಾಭಿಮಾನದ ಶಾಶ್ವತ ಸಂಕೇತವಾಗಿದೆ ವಿಶ್ವಕ್ಕೆ ಸಾಕ್ಷಿಯಾಗಿದೆ #bhimakoregaon #drbrambedkar #jaibhim #namobuddhay #ಜೈಭೀಮ್ ಜೈಭೀಮ್ ನಮೋ ಬುದ್ಧಾಯ
ಸಾಮ್ರಾಟ್ ಶ೦ಕರ ಅಣ್ಣ
1.1K views
3 months ago
#⚔️ಭೀಮಾ ಕೋರೆಗಾವ್⚔️ ವಿಜಯ ದಿನ🗡️ ✊ " ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು " ✍️ #babasahebambedkar #ಭೀಮಾ_ಕೋರೆಗಾಂವ ಯುದ್ದ #ಮರೆಮಾಚಲ್ಪಟ್ಟ ಶೌರ್ಯದ ಪುನರುಚ್ಚಾರ ಭೀಮಾ ಕೋರೆಗಾಂವ್ ಎಂದರೆ ಕೇವಲ ಒಂದು ಯುದ್ಧ ಒಂದು ಸ್ಥಳವಲ್ಲ ಅದು ದಲಿತ #ಬಹುಜನರ ಸ್ವಾಭಿಮಾನ ಶೌರ್ಯ ಮತ್ತು ಮನುವಾದದ ವಿರುದ್ಧದ ಪ್ರತಿರೋಧ ನೀಡಿದ ಇತಿಹಾಸ ಈ ಇತಿಹಾಸವನ್ನು ಸಮಾಜದ ಮುಂದಿಟ್ಟ ಮಹತ್ವದ ನಾಯಕರೆಂದರೆ ಪರಮಪೂಜ್ಯ ಬೋಧಿಸತ್ವ #ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಅವರು 🙏 ಭೀಮಾ ಕೋರೆಗಾಂವ ಯುದ್ದ 1818ರ ಜನವರಿ 1 ರಂದು ಪೇಶ್ವೆಗಳ ಮನುವಾದಿ ಆಡಳಿತದ ವಿರುದ್ಧ ಮಹಾರ್ ಸೈನಿಕರು ಶೋಷಣೆ ದೌರ್ಜನ್ಯ ಅಸಮಾನತೆ ಅಹಂಕಾರಕ್ಕೆ ವಿರುದ್ಧ ನಿಂತು ಧೈರ್ಯ ದಿಂದ ಹೋರಾಡಿ ಜಯ ಸಾಧಿಸಿದರು. ಆದರೆ ಈ ಶೌರ್ಯಮಯ ಇತಿಹಾಸವನ್ನು ಸಮಾಜದ ಮುಖ್ಯ ಪ್ರವಾಹದಲ್ಲಿ ಮರೆಮಾಚಲಾಯಿತು #ಜಾತಿ_ಕನ್ನದಕ್ ಜಾತಿವಾದಿ ಇತಿಹಾಸಕಾರರು ತಿಳಿಸಲಿಲ್ಲ ಆದರೆ 1927–28ರಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ವಿಜಯಸ್ತಂಭವನ್ನು ಅಧ್ಯಯನ ಮಾಡಿ ಅಲ್ಲಿ ಕೆತ್ತಲಾದ ವೀರ ಮಹಾರ್ ಸೈನಿಕರ ಹೆಸರುಗಳ ಮೂಲಕ ಈ ಯುದ್ಧದ ನಿಜವಾದ ಅರ್ಥವನ್ನು ಜನತೆಗೆ ತಿಳಿಸಿದರು. ಅವರು ಇದನ್ನು ಅಸ್ಪೃಶ್ಯತೆಯ ವಿರುದ್ಧದ ಸ್ವಾಭಿಮನ ಯುದ್ಧವನ್ನು ಜಗತ್ತಿಗೆ ಪರಿಚಯಿಸಿದರು. ಅದರಿಂದಲೇ ಜನವರಿ 1 #ಶೌರ್ಯದಿನ ಆಗಿ ಈಗ ಭೀಮಾ ಕೋರೆಗಾಂವ್ ಆತ್ಮಗಾರ್ವ ಸ್ವಾಭಿಮಾನದ ಶಾಶ್ವತ ಸಂಕೇತವಾಗಿದೆ ವಿಶ್ವಕ್ಕೆ ಸಾಕ್ಷಿಯಾಗಿದೆ #bhimakoregaon #drbrambedkar #jaibhim #namobuddhay #ಜೈಭೀಮ್ ಜೈಭೀಮ್ ನಮೋ ಬುದ್ಧಾಯ