🙏ಶ್ರೀ ಕೃಷ್ಣನ ನುಡಿ

manada maatu
2.9K views
3 days ago
ದಿಕ್ಕಿಲ್ಲದ ಪ್ರಯಾಣ 🖤 ಕೆಲವೊಮ್ಮೆ ಜೀವನವೂ ಬ್ಯಾಟರಿ ಇಲ್ಲದ ಗಡಿಯಾರದಂತಾಗುತ್ತದೆ… ನಡೆಯುತ್ತಿದ್ದೇವೆ ಅನ್ನಿಸುತ್ತದೆ, ಆದರೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. 🥀 #🖋️ ನನ್ನ ಬರಹ #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🖊ಬದುಕಿನ ಕೋಟ್ಸ್📜 #☺ಜೀವನದ ಸತ್ಯ
ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
10.7K views
12 days ago
ನಿಮ್ಮನ್ನು ಭೇಟಿ ಮಾಡುವವರನ್ನು ಭೇಟಿ ಮಾಡಿ ಸಂಬಂಧಗಳಿಗೆ ಎರಡೂ ಕಡೆಯಿಂದ ಪ್ರಯತ್ನ ಬೇಕು.ಒಂದು ಕಡೆಯಿಂದ ಮಾತ್ರ ಎಳೆದರೆ ಬೇಗ ತುಂಡಾಗುತ್ತೆ ನೆನಪಿಸಿಕೊಳ್ಳುವವರನ್ನು ನೆನಪಿಸಿಕೊಳ್ಳಿ.ಸಣ್ಣ ಕರೆನೇ ದೊಡ್ಡ ಬಾಂಧವ್ಯ ಉಳಿಸಬಹುದು ಗೌರವ ಸಿಕ್ಕ ಜಾಗದಲ್ಲಿ ಮಾತ್ರ ನಾವು ಬೆಳೆಯುತ್ತೇವೆ ಕಷ್ಟದಲ್ಲಿ ಜೊತೆ ನಿಂತವರನ್ನು ಎಂದೂ ಮರೆಯಬಾರದು ಶಕ್ತಿ ವ್ಯರ್ಥ ಮಾಡಬೇಡಿ.ಯಾರು ಮೌಲ್ಯ ಕೊಡುವುದಿಲ್ಲವೋ ಅವರ ಹಿಂದೆ ಸಮಯ ಹಾಕಬೇಡಿ ಎಲ್ಲರನ್ನು ಖುಷಿ ಪಡಿಸಲು ಹೋಗಿ ನಮ್ಮ ಶಾಂತಿ ಕಳೆದುಕೊಳ್ಳೋದು ಬೇಡ ಕೆಲವರು ಹೃದಯಕ್ಕೆ ಹತ್ತಿರ,ಕೆಲವರು ದೂರದಿಂದಲೇ ಚೆನ್ನ. ಗಡಿ ಹಾಕಿದಾಗಲೇ ಮನಸ್ಸು ಹಗುರಾಗುತ್ತೆ. ಇದನ್ನು ಒಂದು ಮಾತಿನಲ್ಲಿ ಹೇಳೋದಾದ್ರೆ:ಕೊಡು-ತೆಗೆದುಕೋ ಸಮತೋಲನ ಇರಲಿ,ಇಲ್ಲದಿದ್ದರೆ ಬಿಟ್ಟು ಬಿಡಿ. ಇದು ನೋವನ್ನೂ ಕಡಿಮೆ ಮಾಡುತ್ತದೆ,ಮನಸ್ಸಿಗೂ ಶಾಂತಿ ಕೊಡುತ್ತದೆ. ಅನಗತ್ಯ ಡ್ರಾಮಾ ಕಡಿಮೆ, ನಿಜವಾದ ಸಂಬಂಧಗಳಿಗೆ ಜಾಸ್ತಿ ಸಮಯ. #ನನ್ನ ಪ್ರಪಂಚ ❣️
SHRIKANTH__M__ PANEGOVA ❣️
237.8K views
1 months ago
#😍 ನನ್ನ ಸ್ಟೇಟಸ್ ಬಾಳೇಹಣ್ಣಿಗೆ ಎಷ್ಟಣ್ಣಾ?😂 Kannada Comedy Video by ಗುಂಡಪ್ಪ Jr. #reels #kannada #kannadacomedyreels #kannadadubsmash #karnataka