#💐ಸ್ವಾಮಿ ವಿವೇಕಾನಂದ ಜಯಂತಿ🙏 "ಏಳಿ ಎದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂದು ಯುವಕರಿಗೆ ಪ್ರೇರಕ ಶಕ್ತಿಯಾದ ವೀರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.ಯಾವುದೇ ಒಂದು ದೇಶದ ಭವಿಷ್ಯ ಆ ದೇಶದ ಯುವ ಜನಾಂಗದ ಕೈಯಲ್ಲಿದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಯುವಕರೇ ಈ ದೇಶದ ಭವಿಷ್ಯದ ಶಿಲ್ಪಿಗಳು ಎನ್ನಬಹುದು.ರಾಷ್ಟ್ರೀಯ ಯುವ ದಿನದ ಶುಭಹಾರೈಕೆಗಳು ನನ್ನೆಲ್ಲ ಸ್ನೇಹಿತರಿಗೆ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್

