
BJP Karnataka on Instagram: "ದುಡಿದು ತಿನ್ನುತ್ತಿರುವವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದ @inckarnataka ಈಗ ನಡೆದುಕೊಂಡು ಹೋಗುವವರ ಕಾಲು ಮುರಿಯಲು ಆರಂಭಿಸಿದೆ!!! ಅನಾರೋಗ್ಯ ಸಚಿವ @dineshgrao ಅವರ ಕ್ಷೇತ್ರವಾದ ಶೇಷಾದ್ರಿಪುರಂ ಪ್ರಮುಖ ರಸ್ತೆಯ ಪಾದಚಾರಿ ಮಾರ್ಗ ದಿಢೀರ್ ಎಂದು ಕುಸಿದ ಕಾರಣ, ವ್ಯಕ್ತಿಯೊಬ್ಬ ಕಾಲು ಮುರಿದುಕೊಂಡಿದ್ದಾನೆ. ಸಿಎಂ @siddaramaiah_official ಅವರೇ, ಡಿಸಿಎಂ @dkshivakumar_official ಅವರೇ, ನಿಮ್ಮ ಕಮಿಷನ್ ಆಸೆಗೆ ಕನ್ನಡಿಗರ ಪ್ರಾಣದ ಜೊತೆ ಇನ್ನೆಷ್ಟು ಚೆಲ್ಲಾಟವಾಡುತ್ತೀರಿ..?? #CongressFailsKarnataka"
