ShareChat
click to see wallet page
#❤️ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ💐 ದೇಶ ಕಂಡ ನಾಯಕರಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಹಾತ್ಮರೆನಿಸಿಕೊಂಡವರು.1904 ಅಕ್ಟೋಬರ್‌ 2ನೇ ತಾರೀಖಿನಂದು ಜನಿಸಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಂಡವರು. ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದರೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಡಳಿತ ವಿಷಯದಲ್ಲಿ ಮಾತ್ರ ಖಡಕ್‌ ಆಗಿದ್ದರು.ಲಾಲ್ ಬಹದ್ದೂರ್‌ ಶಾಸ್ತ್ರಿಯವರು ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು.ಇವರಿಗೆ 1926 ರಲ್ಲಿ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಅದಲ್ಲದೆ ಇವರು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದವರು. ಅವರ ಪುಣ್ಯಸ್ಮರಣೆಯ ಈ ದಿನದಂದು ಈ ಮಹಾನ್ ಚೇತನವನ್ನು ಒಮ್ಮೆ ಸ್ಮರಿಸೋಣ. ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
❤️ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ💐 - @೦ನದ' ಭಾರತೀಯ ಸ್ವಾತಂತ್ರ ಸಂಗಾವದ ಮುಂದಾಳು್ ಮಾಜಿ ಪಧಾನ ಲಾಲ್ ಒಡದ್ದಾಗ್ ಶಾಸ್ರಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ನಮುನಗಳು: (ಅಕ್ಟೋಬರ್ ೧2, I"l / ಜವರಿ I In( ) @೦ನದ' ಭಾರತೀಯ ಸ್ವಾತಂತ್ರ ಸಂಗಾವದ ಮುಂದಾಳು್ ಮಾಜಿ ಪಧಾನ ಲಾಲ್ ಒಡದ್ದಾಗ್ ಶಾಸ್ರಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ನಮುನಗಳು: (ಅಕ್ಟೋಬರ್ ೧2, I"l / ಜವರಿ I In( ) - ShareChat

More like this