ShareChat
click to see wallet page
#ಕರ್ನಾಟಕ ರಾಜ್ಯ ಸುದ್ದಿ (karnataka state news)
ಕರ್ನಾಟಕ ರಾಜ್ಯ ಸುದ್ದಿ (karnataka state news) - ShareChat
ಹಣೆ ಬರಹದಲ್ಲಿ ಸಿಎಂ ಸ್ಥಾನವಿದ್ರೆ ಯಾರೂ ತಪ್ಸೋಕಾಗಲ್ಲ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ನಮ್ಮ ಪಕ್ಷದಲ್ಲೂ ಬಹಳಷ್ಟು ಜನರು ಮುಖ್ಯಮಂತ್ರಿ ಆಗಿದ್ದಾರೆ. ಯಾರ ಹಣೆಬರಹದಲ್ಲಿ ಏನಿದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಣಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.minister ss mallikarjun cm candidate kodi mutt visit clarification

More like this