ShareChat
click to see wallet page
#🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸
🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸 - ವಧ್ವ ಜಯಂತಿಯ ಶುಭಾಶಯಗಳು విజయిదరిమి మెధ్బరాయరు అవెకెరిసి ధరి బందెరు ಆಜನ ಪದವಿ ಪಡೆದ ಪ್ರಾಣದೇವರ ಅವತಾರರು  ಮೊದಲು ತ್ರೇತಾಯುಗದಿ ರಾಮನ ಸೇವೆ ಮಾಡಿದ ಹನುಮನು ಮುಂದೆ ದ್ವಾಪರ ಕುರುಕುಲಾಂತಕ ಕೃಷ್ಣ ಪ್ರಿಯ ಭೀಮನು . ತಂದೆ ಮಧ್ಯಗೇಹ ಭಟ್ಟ ವೇದವತಿಯ ಪುತ್ರನು . ಕಂದನಾಗಿ ಕಲಿಯುಗದಿ ತಾ ಬಂದ ಮೂರನೇ ಅವತಾರನು ಜನ್ಮಕಾರ್ಯವ ಮಾಡಲೆಂದು ಜನ್ಮವೆತ್ತಿ ಬಂದನು జనిసి వాజర ర్షిొ్రెదంళగి బాల వానుదివెను ಅಚ್ಚುತಪ್ರೇಕ್ಷರಿಂದ ಆಶ್ರಮ ತಾ ಪಡೆದನು . జ్ఞాని . ಅನುಮತಿ ಶ್ರೀವೇದವ್ಯಾಸರ ಪಡೆದು ಶಾಸ್ತ್ರವ ಬರೆದನು ದ್ವೈತ ಸ್ಥಾಪಿಸಿ ಕೆಟ್ಟ ಇಪ್ಪತ್ತೂಂದು ಮತ ಖಂಡಿಸಿದರು  ತತ್ವಜ್ಞಾನದ ಶುದ್ಧ ರೂಪವ ವಿಶ್ವಕೆ ಬೋಧಿಸಿದರು ' ಗ್ರಂಥದೀ ಹರಿತತ್ವ ತಿಳಿಸುತ ಮುಕ್ತಿಮಾರ್ಗವ ತೋರ್ದರು ೂ ಅಂತರಂಗದ ರಾಜವಿಠಲನ ಉಡುಪಿಯಲಿ ಸ್ಥಾಪಿಸಿದರು ವಧ್ವ ಜಯಂತಿಯ ಶುಭಾಶಯಗಳು విజయిదరిమి మెధ్బరాయరు అవెకెరిసి ధరి బందెరు ಆಜನ ಪದವಿ ಪಡೆದ ಪ್ರಾಣದೇವರ ಅವತಾರರು  ಮೊದಲು ತ್ರೇತಾಯುಗದಿ ರಾಮನ ಸೇವೆ ಮಾಡಿದ ಹನುಮನು ಮುಂದೆ ದ್ವಾಪರ ಕುರುಕುಲಾಂತಕ ಕೃಷ್ಣ ಪ್ರಿಯ ಭೀಮನು . ತಂದೆ ಮಧ್ಯಗೇಹ ಭಟ್ಟ ವೇದವತಿಯ ಪುತ್ರನು . ಕಂದನಾಗಿ ಕಲಿಯುಗದಿ ತಾ ಬಂದ ಮೂರನೇ ಅವತಾರನು ಜನ್ಮಕಾರ್ಯವ ಮಾಡಲೆಂದು ಜನ್ಮವೆತ್ತಿ ಬಂದನು జనిసి వాజర ర్షిొ్రెదంళగి బాల వానుదివెను ಅಚ್ಚುತಪ್ರೇಕ್ಷರಿಂದ ಆಶ್ರಮ ತಾ ಪಡೆದನು . జ్ఞాని . ಅನುಮತಿ ಶ್ರೀವೇದವ್ಯಾಸರ ಪಡೆದು ಶಾಸ್ತ್ರವ ಬರೆದನು ದ್ವೈತ ಸ್ಥಾಪಿಸಿ ಕೆಟ್ಟ ಇಪ್ಪತ್ತೂಂದು ಮತ ಖಂಡಿಸಿದರು  ತತ್ವಜ್ಞಾನದ ಶುದ್ಧ ರೂಪವ ವಿಶ್ವಕೆ ಬೋಧಿಸಿದರು ' ಗ್ರಂಥದೀ ಹರಿತತ್ವ ತಿಳಿಸುತ ಮುಕ್ತಿಮಾರ್ಗವ ತೋರ್ದರು ೂ ಅಂತರಂಗದ ರಾಜವಿಠಲನ ಉಡುಪಿಯಲಿ ಸ್ಥಾಪಿಸಿದರು - ShareChat

More like this