ShareChat
click to see wallet page
#ಮನಸಿನ ಮಾತು
ಮನಸಿನ ಮಾತು - ಶುಭಚಿಂತನೆ ಸಮುದ್ರವು ಹೇಗೆ ಎಲ್ಲಾ ನದಿಗಳು  ಮತ್ತು ಕೊಳೆಗಳನ್ನು ತನ್ನೊಳಗೆ  ಸಮಾವೇಶ ಮಾಡಿಕೊಂಡು ಶಾಂತವಾಗಿರುತ್ತದೆಯೋ ಇದೇ ರೀತಿ ಜೀವನದಲ್ಲಿ ಬರುವ ಎಲ್ಲಾ  ಪರಿಸ್ಥಿತಿಗಳನ್ನು ವಿಶಾಲಹೃದಯಿಗಳಾಗಿ ಸಮಾವೇಶ ಮಾಡಿಕೊಂಡು ಶಾಂತಿಸಾಗರ ಪರಮಾತ್ಮನ ನೆನಪಿನ ಆಳದಲ್ಲಿ ತಲ್ಲೀನರಾಗಬೇಕು. ಆಗ ಅಲ್ಲಿ ಯಾವುದೇ ಅಲೆಗಳೆಂಬ నమన్యిగళు శాడువుదిల్ల; ಶುಭಚಿಂತನೆ ಸಮುದ್ರವು ಹೇಗೆ ಎಲ್ಲಾ ನದಿಗಳು  ಮತ್ತು ಕೊಳೆಗಳನ್ನು ತನ್ನೊಳಗೆ  ಸಮಾವೇಶ ಮಾಡಿಕೊಂಡು ಶಾಂತವಾಗಿರುತ್ತದೆಯೋ ಇದೇ ರೀತಿ ಜೀವನದಲ್ಲಿ ಬರುವ ಎಲ್ಲಾ  ಪರಿಸ್ಥಿತಿಗಳನ್ನು ವಿಶಾಲಹೃದಯಿಗಳಾಗಿ ಸಮಾವೇಶ ಮಾಡಿಕೊಂಡು ಶಾಂತಿಸಾಗರ ಪರಮಾತ್ಮನ ನೆನಪಿನ ಆಳದಲ್ಲಿ ತಲ್ಲೀನರಾಗಬೇಕು. ಆಗ ಅಲ್ಲಿ ಯಾವುದೇ ಅಲೆಗಳೆಂಬ నమన్యిగళు శాడువుదిల్ల; - ShareChat

More like this