ShareChat
click to see wallet page
#🔯ರಾಶಿಫಲ:6ರಾಶಿಗೆ ಅದೃಷ್ಟ😇 #🔯ಜ್ಯೋತಿಷ್ಯದ ಪರಿಹಾರಗಳು #🏠ವಾಸ್ತು ಟಿಪ್ಸ್🔯 #🔯ಭವಿಷ್ಯವಾಣಿ #🔯ಇಂದಿನ ರಾಶಿ ಭವಿಷ್ಯ💰
🔯ರಾಶಿಫಲ:6ರಾಶಿಗೆ ಅದೃಷ್ಟ😇 - బరచూక్మను నెమ్మల్లలిగూ ತಂದೆಯಾನಿದ್ದಾರ ಹೇಗ ?2 సతాయారమన  ಎಲ್ಲಾ ಮನುಷ್ಯಾತ್ಮರು ಪರಮಾತ್ಮನನ್ನು 'ಹೇ ತಂದೆ', 'ಹೇ' ದುಃಖಹರ್ತ, ಸುಖಕರ್ತ '೦! Heavenly;, God Father! ಇತ್ಯಾದಿ ಸಂಬಂಧಗಳಿಂದ ಪ್ರಾರ್ಥಿಸುತ್ತಾರೆ. ಅದರೆ 'ತಂದೆ' ಎ೦ದು ಕರೆದರೂ ಅವನ ಸತ್ಯವಾದ ಹಾಗೂ ಸ್ಪೃಷ್ಟವಾದ ಪರಿಚಯವು ಯಾರಿಗೂ ಗೊತ್ತಿಲ್ಲದಿರುವುದು ಆಶ್ಶಚರ್ಯವಾಗಿದೆ. ಜೊತೆಗೆ ಅವನೊಂದಿಗೆ ಸರಿಯಾದ ಸನೇಹ ಹಾಗೂ ಸಂಬಂಧದ ' ಅರಿವೂ ಇಲ್ಲ . ಪರಿಚಯ ಮತ್ತು ಸ್ನೇಹದ ಅಭಾವದಿಂದ ' ಅವನನ್ನು ಸ್ಮರಿಸುವಾಗ ಮನಸ್ಸು ಅವನಲ್ಲಿ ನಿಲ್ಲುವುದಿಲ್ಲ  ಆದುದರಿಂದ ಪರಮಪಿತ ಪರಮಾತ್ಮನಿಂದ ಮನುಷ್ಯಾತ್ಮರ ' ಜನ್ಮಸಿದ್ದ ಅಧಿಕಾರವಾಗಿರುವ ಸುಖ-ಶಾಂತಿಯೂ ' ಪ್ರಾಪ್ತಿಯಾಗುತ್ತಿಲ್ಲ . ಪ್ರತಿಯೊಬ್ಬರ ಶರೀರದ ಒಳಗಡೆ ಆತ್ಮವಿರುತ್ತದೆ: ಈ ಆತ್ಮನನ್ನೇ ಪರಮಾತ್ಮನೆಂದು ತಿಳಿದುಕೊಂಡಿರುವುದು . ಘೋರ ಅಂಧಕಾರವಾಗಿದೆ. ಆತ್ಮಕ್ಕೆ ತನ್ನ ತಂದೆ ಯಾರೆಂದು  ತಿಳಿಯದ ಕಾರಣ ಸುಖ ಶಾಂತಿ ಎರಡು ಪ್ರಾಪ್ತವಾಗುತ್ತಿಲ್ಲ  ತಿಳಿದುಕೊಳ್ಳಿ, ಆತ್ಮನೇ ಪರಮಾತ್ಮನಾಗಲು ಸಾಧ್ಯವಿಲ್ಲ  ಬದಲಾಗಿ ಆತ್ಮಗಳ ತಂದೆಗೆ ಪರಮಾತ್ಮ ಎ೦ದು   ಕರೆಯುತ್ತಾರೆ. ಆತ್ಮ ಮತ್ತು ಪರಮಾತ್ಮನ ಬಗ್ಗೆ ಸ್ಪೃಷ್ಟವಾದ ಪರಿಚಯವನ್ನು ನಮ್ಮ ಪೂರ್ವಿಕರು ತಿಳಿದುಕೊಳ್ಳದ ಕಾರಣ ಆತ್ಮನನ್ನೇ ಪರಮಾತ್ಮನೆಂದು ಕರೆದು ಜಗತ್ತಿಗೆ ತಪುಎ ಸಂದೇಶ  ರವಾನೆ ಮಾಡಿದ್ದಾರೆ. ಆತ್ಮವೇ ಪರಮಾತ್ಮನಾಗಿದ್ದರೆ ನಾವೇಕೆ ವರ್ತಮಾನದಲ್ಲಿ ಇಷ್ಟು ದುಃಖವನ್ನು ಅನುಭವಿಸಬೇಕಾಗಿತ್ತು . ನಮ್ಮಲ್ಲಿ ದುಃಖವಿರುವ ಕಾರಣದಿಂದಲೇ ನಾವು ಪರಮಾತ್ಮನನ್ನು ಪ್ರತಿದಿನ ಸ್ಮರಣೆ ಮಾಡುತ್ತೇವೆ ಮತ್ತು ಪೂಜಿಸುತ್ತೇವೆ: ನನ್ನೊಳಗೆ ಪರಮಾತ್ಮ ಇದ್ದಿದ್ದರೆ ನಾನೇಕೆ ಅನ್ಯರನ್ನು, ಕುರಿತು ಪೂಜಿಸಬೇಕಾಗಿತ್ತು . ತಿಳಿದುಕೊಳ್ಳಿ ಆತ್ಮ వెరమాక్కెనాగలు నాధ్యవిల్ల ఆక్మెగళ కెందిగి ಪರಮಾತ್ಮನೆಂದು ಕರೆಯುತ್ತಾರೆ: ಆತ್ಮ ಮತ್ತು ಪರಮಾತ್ಮನ ' ಒಮೆ೬ న్పెట్టె వ్యెశ్యానేవెన్ను శిళిదుశిళ్ళలు ಬ್ರಹ್ಮಾಕುಮಾರಿ ಸಂಸ್ಕೆಗೆ ಭೇಟಿ ಕೊಡಿ ಬ್ರಹ್ಯಾಕುಮಾರಿಸ್ , from ಸೃಷ್ಟಿೀಕರ್ತ ಶಿಕ್ಣ ವಿಭಾಗ, ಮೌಂಟ್ ಅಬು బరచూక్మను నెమ్మల్లలిగూ ತಂದೆಯಾನಿದ್ದಾರ ಹೇಗ ?2 సతాయారమన  ಎಲ್ಲಾ ಮನುಷ್ಯಾತ್ಮರು ಪರಮಾತ್ಮನನ್ನು 'ಹೇ ತಂದೆ', 'ಹೇ' ದುಃಖಹರ್ತ, ಸುಖಕರ್ತ '೦! Heavenly;, God Father! ಇತ್ಯಾದಿ ಸಂಬಂಧಗಳಿಂದ ಪ್ರಾರ್ಥಿಸುತ್ತಾರೆ. ಅದರೆ 'ತಂದೆ' ಎ೦ದು ಕರೆದರೂ ಅವನ ಸತ್ಯವಾದ ಹಾಗೂ ಸ್ಪೃಷ್ಟವಾದ ಪರಿಚಯವು ಯಾರಿಗೂ ಗೊತ್ತಿಲ್ಲದಿರುವುದು ಆಶ್ಶಚರ್ಯವಾಗಿದೆ. ಜೊತೆಗೆ ಅವನೊಂದಿಗೆ ಸರಿಯಾದ ಸನೇಹ ಹಾಗೂ ಸಂಬಂಧದ ' ಅರಿವೂ ಇಲ್ಲ . ಪರಿಚಯ ಮತ್ತು ಸ್ನೇಹದ ಅಭಾವದಿಂದ ' ಅವನನ್ನು ಸ್ಮರಿಸುವಾಗ ಮನಸ್ಸು ಅವನಲ್ಲಿ ನಿಲ್ಲುವುದಿಲ್ಲ  ಆದುದರಿಂದ ಪರಮಪಿತ ಪರಮಾತ್ಮನಿಂದ ಮನುಷ್ಯಾತ್ಮರ ' ಜನ್ಮಸಿದ್ದ ಅಧಿಕಾರವಾಗಿರುವ ಸುಖ-ಶಾಂತಿಯೂ ' ಪ್ರಾಪ್ತಿಯಾಗುತ್ತಿಲ್ಲ . ಪ್ರತಿಯೊಬ್ಬರ ಶರೀರದ ಒಳಗಡೆ ಆತ್ಮವಿರುತ್ತದೆ: ಈ ಆತ್ಮನನ್ನೇ ಪರಮಾತ್ಮನೆಂದು ತಿಳಿದುಕೊಂಡಿರುವುದು . ಘೋರ ಅಂಧಕಾರವಾಗಿದೆ. ಆತ್ಮಕ್ಕೆ ತನ್ನ ತಂದೆ ಯಾರೆಂದು  ತಿಳಿಯದ ಕಾರಣ ಸುಖ ಶಾಂತಿ ಎರಡು ಪ್ರಾಪ್ತವಾಗುತ್ತಿಲ್ಲ  ತಿಳಿದುಕೊಳ್ಳಿ, ಆತ್ಮನೇ ಪರಮಾತ್ಮನಾಗಲು ಸಾಧ್ಯವಿಲ್ಲ  ಬದಲಾಗಿ ಆತ್ಮಗಳ ತಂದೆಗೆ ಪರಮಾತ್ಮ ಎ೦ದು   ಕರೆಯುತ್ತಾರೆ. ಆತ್ಮ ಮತ್ತು ಪರಮಾತ್ಮನ ಬಗ್ಗೆ ಸ್ಪೃಷ್ಟವಾದ ಪರಿಚಯವನ್ನು ನಮ್ಮ ಪೂರ್ವಿಕರು ತಿಳಿದುಕೊಳ್ಳದ ಕಾರಣ ಆತ್ಮನನ್ನೇ ಪರಮಾತ್ಮನೆಂದು ಕರೆದು ಜಗತ್ತಿಗೆ ತಪುಎ ಸಂದೇಶ  ರವಾನೆ ಮಾಡಿದ್ದಾರೆ. ಆತ್ಮವೇ ಪರಮಾತ್ಮನಾಗಿದ್ದರೆ ನಾವೇಕೆ ವರ್ತಮಾನದಲ್ಲಿ ಇಷ್ಟು ದುಃಖವನ್ನು ಅನುಭವಿಸಬೇಕಾಗಿತ್ತು . ನಮ್ಮಲ್ಲಿ ದುಃಖವಿರುವ ಕಾರಣದಿಂದಲೇ ನಾವು ಪರಮಾತ್ಮನನ್ನು ಪ್ರತಿದಿನ ಸ್ಮರಣೆ ಮಾಡುತ್ತೇವೆ ಮತ್ತು ಪೂಜಿಸುತ್ತೇವೆ: ನನ್ನೊಳಗೆ ಪರಮಾತ್ಮ ಇದ್ದಿದ್ದರೆ ನಾನೇಕೆ ಅನ್ಯರನ್ನು, ಕುರಿತು ಪೂಜಿಸಬೇಕಾಗಿತ್ತು . ತಿಳಿದುಕೊಳ್ಳಿ ಆತ್ಮ వెరమాక్కెనాగలు నాధ్యవిల్ల ఆక్మెగళ కెందిగి ಪರಮಾತ್ಮನೆಂದು ಕರೆಯುತ್ತಾರೆ: ಆತ್ಮ ಮತ್ತು ಪರಮಾತ್ಮನ ' ಒಮೆ೬ న్పెట్టె వ్యెశ్యానేవెన్ను శిళిదుశిళ్ళలు ಬ್ರಹ್ಮಾಕುಮಾರಿ ಸಂಸ್ಕೆಗೆ ಭೇಟಿ ಕೊಡಿ ಬ್ರಹ್ಯಾಕುಮಾರಿಸ್ , from ಸೃಷ್ಟಿೀಕರ್ತ ಶಿಕ್ಣ ವಿಭಾಗ, ಮೌಂಟ್ ಅಬು - ShareChat

More like this