ಶ್ರೀ ಗುರು ಬಸವ ಲಿಂಗಾಯತ ನಮಃ.. "ತನ್ನದಾದರೇನು ಕನ್ನಡಿ, ಅನ್ಯರದಾದರೇನು ಕನ್ನಡಿ, ತನ್ನ ರೂಪ ಕಂಡರೆ ಸಾಲದೇ??? ಸದ್ಗುರು ಅವನಾದಡೇನು??? ತನ್ನನರುಹಿದಡೆ ಸಾಲದೇ??? ಹೇಳಾ ಸಿಮ್ಮುಲಿಗೆಯ ಚೆನ್ನರಾಮಾ! ✍️ ಶರಣ ಚಂದಿಮರಸರವರ ವಚನ.. ಶರಣು ಶರಣಾರ್ಥಿಗಳು🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
