ಧರ್ಮ ಸಂಸ್ಥಾಪನಾರ್ಥದ ಸಲುವಾಗಿ ದೇವರು ಇನ್ನೊಂದು ಅವತಾರವೆತ್ತುತ್ತಾನೋ ಇಲ್ಲವೋ ಗೊತ್ತಿಲ್ಲ... ಆದರೆ ನಮ್ಮ ದೇಶದ ಸಿಪಾಯಿಗಳು, ಪೊಲೀಸರು ಅವಕಾಶ ದೊರೆತಾಗೆಲ್ಲ ತಮ್ಮ ಉಕ್ಕುಪಾದಗಳ ನಡುವೆ ಉಗ್ರವಾದಿಗಳನ್ನು ಹೊಸಕಿ ಹಾಕುತ್ತಿದ್ದಾರೆ.
ಆ...ದ...ರೂ...ನಾಯಿಕೊಡೆಗಳೇ ಟೆರರಿಸ್ಟ್ಗಳು.
📙 ```ಮಾಯೆ```
✒️ *ಸೂರ್ಯದೇವರ ರಾಮಮೋಹನರಾವ್*
📝 _ಎಸ್.ಡಿ. ಕುಮಾರ್_
🏹 ~ಕೃಷ್ಣ ಚೇತನ~ 📚
#ನಿಮ್ಮ ಗಮನಕ್ಕೆ ❗✔️
