ShareChat
click to see wallet page
ಶ್ರೀ ಗುರು ಬಸವ ಲಿಂಗಾಯನಮಃ.. "ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲವೆ.. ತನ್ನಾಚಾರಕ್ಕೆ ಹೊರಗಾದವರು ಅಣ್ಣ ತಮ್ಮನೆಂದು ತಾಯಿ ತಂದೆ ಎಂದು ಹೊನ್ನು ಮಣ್ಣು ಹೆಣ್ಣಿನವರೆಂದು ಅಂಗೀಕರಿಸಿದಡೆ ಅವರಂಗಣವ ಕೂಡಿದಡೆ ಅವರೊಂದಾಗಿ ನುಡಿದಡೆ ಭಕ್ತರು ಸತ್ಯರಿಗೆ ಮುನ್ನವೆ ಹೊರಗು.. ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗವು ಅವರನೊಳಗಿಟ್ಟುಕೊಳ್ಳಾ.. ✍️ ಶರಣೆ ಅಕ್ಕಮ್ಮ ನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - మ్మ ಶ೦3 08 మ్మ ಶ೦3 08 - ShareChat

More like this